ಆ್ಯಪ್ನಗರ

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

ಧಾರವಾಡ : ಸಂಗೊಳ್ಳಿರಾಯಣ್ಣ ನಗರದ ಶ್ರೀ ಮಂಜುನಾಥ ಪವಿತ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಳಮಡ್ಡಿ ಕ್ಲಸ್ಟರ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

Vijaya Karnataka 9 Sep 2019, 5:00 am
ಧಾರವಾಡ : ಸಂಗೊಳ್ಳಿರಾಯಣ್ಣ ನಗರದ ಶ್ರೀ ಮಂಜುನಾಥ ಪವಿತ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಳಮಡ್ಡಿ ಕ್ಲಸ್ಟರ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
Vijaya Karnataka Web childrens talents need encouragement
ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ


ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಅಕ್ಬರ ಅಲಿ ಖಾಜಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹವು ಇಂತಹ ವೇದಿಕೆಯಿಂದ ದೋರೆಯುತ್ತದೆ. ವಿವಿಧ ಕೌಶಲ ಹಾಗೂ ಪ್ರತಿಭೆ ಗುರುತಿಸಿ ಇಲಾಖೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತದೆ. ಶಾಲೆಯ ಎಲ್ಲ ಮಕ್ಕಳು ಭಾಗವಹಿಸುವಂತೆ ಶಿಕ್ಷ ಕರು ನೋಡಿಕೋಳ್ಳಬೇಕು ಎಂದು ತಿಳಿಸಿದರು.

ಡಿ.ವಿ ಸಜ್ಜನ, ವಿ.ಆರ್‌.ಕಬ್ಬೆರ, ಎಂ ಆರ್‌. ಕಬ್ಬೇರ, ಪಿ.ಎಫ್‌. ಗುಡೇನಕಟ್ಟಿ, ಸುಮಿತಾ ಹಿರೇಮಠ, ಆರ್‌.ಬಿ ಮಂಗೋಡಿ, ಎಸ್‌.ವಿ. ಕುಲಕರ್ಣಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ