ಆ್ಯಪ್ನಗರ

ನಾಗರಿಕ ಸನ್ಮಾನ ನಾಳೆ

ಧಾರವಾಡ: ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿರಂಗಪರಿಸರ,ಕಲಾಸಂಗಮ ಸಂಸ್ಥೆ, ರಂಗಸಂಗ ಸಂಸ್ಥೆ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕಲಾ ಸ್ಪಂದನ ಹಾವೇರಿ ಹಾಗೂ ಮಾತಾಂರ್‍ಡಪ್ಪ ಎಂ.ಕತ್ತಿ ಸ್ನೇಹಬಳಗದ ಅಶ್ರಯದಲ್ಲಿನ.24ರಂದು ಬೆಳಗ್ಗೆ 10.30ಕ್ಕೆ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಮಾತಾಂರ್‍ಡಪ್ಪ ಎಂ ಕತ್ತಿ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.

Vijaya Karnataka 23 Nov 2019, 5:00 am
ಧಾರವಾಡ: ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿರಂಗಪರಿಸರ,ಕಲಾಸಂಗಮ ಸಂಸ್ಥೆ, ರಂಗಸಂಗ ಸಂಸ್ಥೆ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕಲಾ ಸ್ಪಂದನ ಹಾವೇರಿ ಹಾಗೂ ಮಾತಾಂರ್‍ಡಪ್ಪ ಎಂ.ಕತ್ತಿ ಸ್ನೇಹಬಳಗದ ಅಶ್ರಯದಲ್ಲಿನ.24ರಂದು ಬೆಳಗ್ಗೆ 10.30ಕ್ಕೆ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಮಾತಾಂರ್‍ಡಪ್ಪ ಎಂ ಕತ್ತಿ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
Vijaya Karnataka Web civic honors tomorrow
ನಾಗರಿಕ ಸನ್ಮಾನ ನಾಳೆ


ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್‌.ನಾಯಕ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ, ಪಶುಸಂಗೋಪನೆ ಇಲಾಖೆಯ ಜಂಟಿನಿರ್ದೇಶಕ ಡಾ.ಮಂಜುನಾಥ ಎಸ್‌ ಪಾಳೇಗಾರ, ಸಂಘದ ಕೋಶಾಧ್ಯಕ್ಷ ಕೃಷ್ಣಾ ಜೋಶಿ, ರಂಗಕರ್ಮಿ ವಿಠ್ಠಲ ಕೊಪ್ಪದ, ಮಕ್ಕಳ ಸಾಹಿತಿ ಶಂಕರ ಹಲಗತ್ತಿ, ಎಐಪಿಟಿಎಫ್‌ನ ಉಪಾಧ್ಯಕ್ಷ ಬಸವರಾಜ ಗುರಿಕಾರ ಅತಿಥಿಗಳಾಗಿ ಆಗಮಿಸುವರು ಎಂದು ಆಯೋಜಕ ಪ್ರಭು ಹಂಚಿನಾಳ, ನಾಗಾರಾಜ ಪಾಟೀಲ ಹಾಗ ಚಂದ್ರಶೇಖರ ಜಿಗಜಿನ್ನಿ ಜಂಟಿಯಾಗಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ