ಆ್ಯಪ್ನಗರ

ಕಷ್ಟಗಳಿಗೆ ಪರಿಹಾರ ಸೂಚನೆ

ಧಾರವಾಡ : ನಗರದ ದೈವಜ್ಞ ಸಮಾಜ ಸೇವಾ ಸಂಘದ ಸಮುದಾಯ ಭವನದಲ್ಲಿ ಬೆಂಗಳೂರಿನ ಶ್ರೀ ಯೋಗಿಶ್ವರ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.

Vijaya Karnataka 19 Jul 2019, 5:00 am
ಧಾರವಾಡ : ನಗರದ ದೈವಜ್ಞ ಸಮಾಜ ಸೇವಾ ಸಂಘದ ಸಮುದಾಯ ಭವನದಲ್ಲಿ ಬೆಂಗಳೂರಿನ ಶ್ರೀ ಯೋಗಿಶ್ವರ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.
Vijaya Karnataka Web compensation for hardship
ಕಷ್ಟಗಳಿಗೆ ಪರಿಹಾರ ಸೂಚನೆ


ಸನಾತನ ಧರ್ಮದ ಪ್ರಚಾರ ಪ್ರವಚನ ನಡೆಸಿ ನಾಲ್ಕು ವೇದಗಳಲ್ಲಿನ ಮಂತ್ರಗಳ ಮಹತ್ವದ ಬಗ್ಗೆ ತಿಳಿಸಿದರು. ನಂತರ ಭಕ್ತರ ಪ್ರಶ್ನೆಗಳಿಗೆ ಕಷ್ಟಗಳಿಗೆ ಪರಿಹಾರ ಸೂಚಿಸಿದರು. ಶಿಷ್ಯಂಧಿರಾದ ಶ್ರೀಶ ಜೋಶಿ, ವೆಂಕಟೇಶ ಜೋಶಿ ಸಾಥ ನೀಡಿದರು.

ಸಮಾಜದ ಅಧ್ಯಕ್ಷ ರವಿ ಗಾಂವಕರ, ಉಪಾಧ್ಯಕ್ಷ ಡಾ.ಉದಯ ರಾಯ್ಕರ, ಕಾರ್ಯದರ್ಶಿ ಪ್ರಹ್ಲಾದ ರಾಯ್ಕರ, ಪದಾಧಿಕಾರಿಗಳಾದ ಕಮಲಾಕ್ಷ ಪಾಲನಕರ, ಸಾಯಿರಾಮ ವೇರ್ಣಿಕರ, ರಾಘವೇಂದ್ರ ವೇರ್ಣೆಕರ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ