ಆ್ಯಪ್ನಗರ

ಕಾರ್ನಾಡ್‌ ನಿಧನಕ್ಕೆ ಸಂತಾಪ

ಹುಬ್ಬಳ್ಳಿ : ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಅವರ ನಿಧನಕ್ಕೆ ಲಾಮಿಂಗ್ಟನ್‌ ಬಾಲಕರ ಫ್ರೌಢಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.

Vijaya Karnataka 14 Jun 2019, 5:00 am
ಹುಬ್ಬಳ್ಳಿ : ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಅವರ ನಿಧನಕ್ಕೆ ಲಾಮಿಂಗ್ಟನ್‌ ಬಾಲಕರ ಫ್ರೌಢಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.
Vijaya Karnataka Web condolences to karnads death
ಕಾರ್ನಾಡ್‌ ನಿಧನಕ್ಕೆ ಸಂತಾಪ


ಗಿರೀಶ ಕಾರ್ನಾಡರ ಬದುಕು ಬರಹ ಕುರಿತು ಶಿಕ್ಷ ಕಿ ಶಕುಂತಲಾ ಎಸ್‌.ಹೂಗಾರ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕನ್ನಡ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ. ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಗಿರೀಶ ಕಾರ್ನಾಡರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದದ್ದು ಎಂದು ಸ್ಮರಣೆ ಮಾಡಿದರು.

ಆಡಳಿತಾಧಿಕಾರಿ ಎನ್‌.ಬಿ.ನಾತು, ಪ್ರಾಚಾರ್ಯ ಜಿ.ಆರ್‌.ಶಿವಪ್ರಸಾದ, ಎಂ.ಜೆ.ಶಿಂಗೆ, ಜಿ.ಬಿ.ಬೂದನೂರ, ಡಿ.ಜೆ.ಜಾದವ, ಜೆ.ಟಿ.ಪಾಟೀಲ, ಉಷಾ ಹೊಸಮನಿ, ಜಿ.ಬಿ.ಅಂಗಡಿ, ಜೆ.ಎ.ಕಾಂಬಳೆ, ಬಿ.ಡಿ.ದೊಡ್ಡಮನಿ, ಬಿ.ಜಿ.ಕರಿಗಾರ, ಎಂ.ಐ.ಹಳ್ಳದ, ಕೆ.ಪಿ.ಪವಾರ, ವಿ.ಜೆ.ಸಾಸನೂರ, ಶಿಕ್ಷ ಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ