ಆ್ಯಪ್ನಗರ

ಕಾಂಗ್ರೆಸ್‌ ಪೂರ್ವಸಿದ್ಧತಾ ಸಭೆ

ಹುಬ್ಬಳ್ಳಿ : ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಅಧಿಕಾರ ಪದಗ್ರಹಣ ಹಿನ್ನೆಲೆಯಲ್ಲಿನಗರದ ವಾರ್ಡ್‌ ನಂ.48 ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಯುವ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ

Vijaya Karnataka 29 Jun 2020, 5:00 am
ಹುಬ್ಬಳ್ಳಿ : ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಅಧಿಕಾರ ಪದಗ್ರಹಣ ಹಿನ್ನೆಲೆಯಲ್ಲಿನಗರದ ವಾರ್ಡ್‌ ನಂ.48 ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಯುವ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ದೇಶದಲ್ಲೇ ವಿನೂತನ ಮಾದರಿಯಲ್ಲಿಅಧಿಕಾರ ಪದಗ್ರಹಣ ನಡೆಯುತ್ತಿದೆ. ಕ್ರಿಯಾಶೀಲ ಅಧ್ಯಕ್ಷರ ಕಾರ್ಯಕ್ರಮ ಪ್ರತಿ ಕಾರ್ಯಕರ್ತರಿಗೂ ತಲಪುವ ಉದ್ದೇಶದೊಂದಿಗೆ ಡಿಜಿಟಲ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
Vijaya Karnataka Web NAGARAJ CHABBI090812
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ ಮಾತನಾಡಿದರು.


ಸಭೆಯಲ್ಲಿಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು, ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ, ಮಾಜಿ ಸದಸ್ಯ ಸುವರ್ಣ ಕಲ್ಲಕುಂಟ್ಲ, ಮುಖಂಡರಾದ ಕಿರಣ್‌ ಪಾಟೀಲ್‌ ಕುಲಕರ್ಣಿ, ಮದನ್‌ ಕುಲಕರ್ಣಿ, ಶಿವು ಬೆಂಡಿಗೇರಿ, ಸಿದ್ದಣ್ಣ ಹಂಡೆದ, ಸುನಿಲ್‌ ಕುಡೇಕರ, ಮಲ್ಲಿಕ್‌ ಸಿಕಂದರ್‌ ಹಾಗೂ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ