ಆ್ಯಪ್ನಗರ

ಮೂರುಸಾವಿರ ಮಠಕ್ಕೆ ಗೋದಾನ

ಹುಬ್ಬಳ್ಳಿ : ಮೂರುಸಾವಿರಮಠದ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್‌. ಆರ್‌.ಜಂಗಮ, ಅವರು ಗುಜರಾತಿನ ಗಿರ್‌ ತಳಿಯ ಎರಡು ಆಕಳು ಮತ್ತು ಕರುವನ್ನು ಬುಧವಾರ ಮೂರುಸಾವಿರಮಠಕ್ಕೆ ದಾನವಾಗಿ ನೀಡಿದರು.

Vijaya Karnataka 29 Aug 2019, 5:00 am
ಹುಬ್ಬಳ್ಳಿ : ಮೂರುಸಾವಿರಮಠದ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್‌. ಆರ್‌.ಜಂಗಮ, ಅವರು ಗುಜರಾತಿನ ಗಿರ್‌ ತಳಿಯ ಎರಡು ಆಕಳು ಮತ್ತು ಕರುವನ್ನು ಬುಧವಾರ ಮೂರುಸಾವಿರಮಠಕ್ಕೆ ದಾನವಾಗಿ ನೀಡಿದರು.
Vijaya Karnataka Web DRW-28 NADAF 6
ಹುಬ್ಬಳ್ಳಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್‌. ಆರ್‌.ಜಂಗಮ, ಅವರು ಗುಜರಾತಿನ ಗಿರ್‌ ತಳಿಯ ಎರಡು ಆಕಳು ಮತ್ತು ಕರುವನ್ನು ಬುಧವಾರ ಮೂರುಸಾವಿರಮಠಕ್ಕೆ ದಾನವಾಗಿ ನೀಡಿದರು.


ಗೋವು ಸ್ವೀಕರಿಸಿದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಭಕ್ತರು ಕೊಟ್ಟ ಗೋವುಗಳನ್ನು ದಾನಿಗಳ ಆಶÜಯದಂತೆ ಸಂರಕ್ಷ ಣೆ ಮಾಡುವುದಾಗಿ ತಿಳಿಸಿ ದಾನಿಗಳನ್ನು ಸನ್ಮಾನಿಸಿ ಆಶೀರ್ವಾದ ಮಾಡಿದರು.

ದಾನಿಗಳಾದ ಪ್ರೊ. ಎಸ್‌. ಆರ್‌.ಜಂಗಮ ಅವರ ಮಗ ಸಂಜಯ, ಮೊಮ್ಮಗ ಹರ್ಷ, ಸೊಸೆ ಇರಾವತಿ ಜಂಗಮ ಸಂಬಂಧಿಗಳಾದ ಎಸ್‌. ವಿ.ಕುರಡಿಕೇರಿ, ಡಾ.ಲಿಂಗರಾಜ ಅಂಗಡಿ, ಸುಮಂಗಲಾ ಅಂಗಡಿ, ಪ್ರೊ.ಶೋಭಾ ಹಿತ್ತಲಮನಿ, ಪ್ರೊ. ವಿಜಯಲಕ್ಷ್ಮಿಕಟ್ಟಿಮಠ, ಪ್ರೊ. ಜೆ.ಎಚ್‌.ಠಾಕೂರ, ಡಾ. ವಿಜಯಾಕುಲಕರ್ಣಿ, ಡಾ. ಪಿ. ಆಶಾ, ಶಕುಂತಲಾ ಕೆ, ಕಾಶಿನಾಥ, ಪ್ರೊ.ಕೆ.ಎಸ್‌. ಕೌಜಲಗಿ, ಪ್ರೊ.ಜಿ. ಬಿ. ವೀರಭಧ್ರಯ್ಯನವರ, ಗಿರೀಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ