ಆ್ಯಪ್ನಗರ

ಯುವಕರಿಗೆ ಐಕ್ಯತೆ ಜಾಗೃತಿ ಮೂಡಿಸಿ

ಧಾರವಾಡ : ರಾಷ್ಟ್ರೀಯ ಭಾವೈಕ್ಯತೆ ಮತ್ತು ಐಕ್ಯತೆಯ ಜಾಗೃತಿ ಯುವಕರಲ್ಲಿ ಮೂಡಿಸಬೇಕು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ನಿರ್ದೇಶಕ ಶರಣಪ್ಪ ಕೊಟಗಿ ಹೇಳಿದರು. ಸತ್ತೂರಿನ ಬಸವೇಶ್ವರ ರೂರಲ್‌ ಟ್ರಸ್ಟ್‌ ಮತ್ತು ಎಜ್ಯುಕೇಶನ್‌, ವಿವಿಧ ಶೈಕ್ಷ ಣಿಕ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ 73 ನೇ ಸ್ವಾತಂ

Vijaya Karnataka 17 Aug 2019, 5:00 am
ಧಾರವಾಡ : ರಾಷ್ಟ್ರೀಯ ಭಾವೈಕ್ಯತೆ ಮತ್ತು ಐಕ್ಯತೆಯ ಜಾಗೃತಿ ಯುವಕರಲ್ಲಿ ಮೂಡಿಸಬೇಕು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ನಿರ್ದೇಶಕ ಶರಣಪ್ಪ ಕೊಟಗಿ ಹೇಳಿದರು. ಸತ್ತೂರಿನ ಬಸವೇಶ್ವರ ರೂರಲ್‌ ಟ್ರಸ್ಟ್‌ ಮತ್ತು ಎಜ್ಯುಕೇಶನ್‌, ವಿವಿಧ ಶೈಕ್ಷ ಣಿಕ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ 73 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಾ. ಕಿರಣ ಸಾಣಿಕೊಪ್ಪ, ಪ್ರಾ.ಮಹಾಂತೇಶ ಹಿರೇಮಠ, ಡಾ.ಎಂ.ಡಿ.ನಂದನ್‌,
Vijaya Karnataka Web create unity awareness for young people
ಯುವಕರಿಗೆ ಐಕ್ಯತೆ ಜಾಗೃತಿ ಮೂಡಿಸಿ


ಪ್ರಾ.ನವೀನ ಕರೇರ, ಪ್ರಾ.ಮಂಜುನಾಥ ಯಾವಗಲ್‌ ಇದ್ದರು. ಪ್ರೀತಿ ದೊಡ್ಡಮನಿ ಸ್ವಾಗತಿಸಿದರು. ರಂಗಪ್ಪ ದಾಸರ ನಿರೂಪಿಸಿದರು. ಶಿವರುದ್ರಪ್ಪ ತಳವಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ