ಆ್ಯಪ್ನಗರ

ದ್ವಾದಶ ನಾದ ನೃತ್ಯ

ಉಪಾಧ್ಯೆ ನೃತ್ಯ ವಿಹಾರ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಆಶ್ರಯದಲ್ಲಿ ವಿವಿಧ ಕಲಾವಿದರಿಂದ ದ್ವಾದಶ ನಾದ ನೃತ್ಯ ವೈಭವ ಕಾರ್ಯಕ್ರಮ ಮೇ 26ರಂದು ಸಂಜೆ 4...

Vijaya Karnataka 23 May 2019, 5:00 am
ಹುಬ್ಬಳ್ಳಿ : ಉಪಾಧ್ಯೆ ನೃತ್ಯ ವಿಹಾರ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಆಶ್ರಯದಲ್ಲಿ ವಿವಿಧ ಕಲಾವಿದರಿಂದ ದ್ವಾದಶ ನಾದ ನೃತ್ಯ ವೈಭವ ಕಾರ್ಯಕ್ರಮ ಮೇ 26ರಂದು ಸಂಜೆ 4.30ಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಲಾಗಿದೆ.
Vijaya Karnataka Web dancing dance
ದ್ವಾದಶ ನಾದ ನೃತ್ಯ


ತನುಶ್ರೀ ಭಕ್ತಾ, ಸೌಜನ್ಯ ಬೆಟಗೇರಿ ಕಾರ್ಯಕ್ರಮ ನಡೆಸಿಕೊಡುವರು. ಸ್ವಾಮಿ ರಘುವೀರಾನಂದಜೀ ಮಹಾರಾಜ್‌ ಅಧ್ಯಕ್ಷತೆ ವಹಿಸುವರು. ವಿದುಷಿ ಲಕ್ಷ್ಮೇ ಓಕಡೆ, ವಿದ್ವಾನ್‌ ರಾಜೇಂದ್ರ ಟೋಣಪಿ, ಎಚ್‌.ಎಸ್‌. ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ