ಆ್ಯಪ್ನಗರ

ಬ್ಯಾಂಕಾಕ್‌ ಕಾರ‍್ಯಕ್ರಮಕ್ಕೆ ಸತ್ತಿಗೇರಿ

ಧಾರವಾಡ: ಉತ್ತರ ಕರ್ನಾಟಕ ಭಾಷೆಯ ಮೂಲಕ ಹಾಸ್ಯದ ಹೊನಲು ಹರಿಸುವ ಕಲಾವಿದ ಮಹಾದೇವ ಸತ್ತಿಗೇರಿ ಅವರು ಬ್ಯಾಂಕಾಕ್‌ನಲ್ಲಿಜ.31ರಂದು ನಡೆಯಲಿರುವ 23ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

Vijaya Karnataka 29 Jan 2020, 5:00 am
ಧಾರವಾಡ: ಉತ್ತರ ಕರ್ನಾಟಕ ಭಾಷೆಯ ಮೂಲಕ ಹಾಸ್ಯದ ಹೊನಲು ಹರಿಸುವ ಕಲಾವಿದ ಮಹಾದೇವ ಸತ್ತಿಗೇರಿ ಅವರು ಬ್ಯಾಂಕಾಕ್‌ನಲ್ಲಿಜ.31ರಂದು ನಡೆಯಲಿರುವ 23ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.
Vijaya Karnataka Web dead to bangkok operation
ಬ್ಯಾಂಕಾಕ್‌ ಕಾರ‍್ಯಕ್ರಮಕ್ಕೆ ಸತ್ತಿಗೇರಿ


ತಾಲೂಕಿನ ಉಪ್ಪಿನ ಬೆಟಗೇರಿಯ ಉರ್ದು ಶಾಲೆಯಲ್ಲಿಕನ್ನಡ ಶಿಕ್ಷಕರಾಗಿರುವ ಸತ್ತಿಗೇರಿ ಈಗಾಗಲೇ ಸುಮಾರು ಹತ್ತು ದೇಶಗಳಲ್ಲಿತಮ್ಮ ಹಾಸ್ಯದ ಚಟಾಕಿ ಮೂಲಕ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿದ್ದು ಇದೀಗ ಬ್ಯಾಂಕಾಕ್‌ನಲ್ಲಿಹಾಸ್ಯದ ಕಾರ್ಯಕ್ರಮ ನೀಡಲು ಜ. 27ರಿಂದ ಪ್ರವಾಸ ಆರಂಭಿಸಿದ್ದಾರೆ ಎಂದು ಸಂಯೋಜಕ ಮಂಜುನಾಥ ಸಾಗರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ