ಆ್ಯಪ್ನಗರ

ಪಿಡಿಒರಿಂದ ವಿಳಂಬ ನೀತಿ: ಪ್ರತಿಭಟನೆ

ಕುಂದಗೋಳ : ಪಂಚತಂತ್ರ ಮೂಲಕ ಗ್ರಾ.ಪಂ ನೌಕರರ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲು ಗ್ರಾ.ಪಂ ಪಿಡಿಒ ಹಾಗೂ ಇಒ ಅವರು ವಿಳಂಬನೀತಿ ಅನುಸರಿಸುತ್ತಿರುವದರಿಂದ ನಮಗೆ ಬಹಳ ಅನಾನುಕೂಲವಾಗುತ್ತದೆ ಎಂದು ಆರೋಪಿಸಿ ಪಿಡಿಓ ಹೊಟ್ಟಿಗೌಡ್ರ ಅವರ ಮೂಲಕ ಗ್ರಾಮೀಣಾಭಿವೃದ್ಧಿ-ಪಂ.ರಾಜ್ಯ ಇಲಾಖಾಧಿಕಾರಿಗಳಿಗೆ ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿ ಸಲ್ಲಿಸಲಾಯಿತು.

Vijaya Karnataka 31 May 2018, 5:00 am
ಕುಂದಗೋಳ : ಪಂಚತಂತ್ರ ಮೂಲಕ ಗ್ರಾ.ಪಂ ನೌಕರರ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲು ಗ್ರಾ.ಪಂ ಪಿಡಿಒ ಹಾಗೂ ಇಒ ಅವರು ವಿಳಂಬನೀತಿ ಅನುಸರಿಸುತ್ತಿರುವದರಿಂದ ನಮಗೆ ಬಹಳ ಅನಾನುಕೂಲವಾಗುತ್ತದೆ ಎಂದು ಆರೋಪಿಸಿ ಪಿಡಿಓ ಹೊಟ್ಟಿಗೌಡ್ರ ಅವರ ಮೂಲಕ ಗ್ರಾಮೀಣಾಭಿವೃದ್ಧಿ-ಪಂ.ರಾಜ್ಯ ಇಲಾಖಾಧಿಕಾರಿಗಳಿಗೆ ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿ ಸಲ್ಲಿಸಲಾಯಿತು.
Vijaya Karnataka Web delay policy by the pdo protest
ಪಿಡಿಒರಿಂದ ವಿಳಂಬ ನೀತಿ: ಪ್ರತಿಭಟನೆ


ಗ್ರಾ.ಪಂ ಕಚೇರಿ ಎಲ್ಲ ನೌಕರರನ್ನು ಇಎಫ್‌, ಎಂ.ಎಸ್‌ ವೇತನವನ್ನು ಬೇಗ ಜಾರಿಗೊಳಿಸಬೇಕು, ಬಿಲ್‌ ಕಲೆಕ್ಟರ್‌ ಹಾಗೂ ಕ್ಲಾರ್ಕ್‌ ಹುದ್ದೆಗಳಿಗೆ ಜೇಷ್ಠಾನುಸಾರ ಬಡ್ತಿ ನೀಡಬೇಕು ಹಾಗೂ ಗ್ರಾ.ಪಂ ಗಳಲ್ಲಿ ತಂತ್ರಾಂಶ, ಆನ್‌ಲೈನ್‌ ಸೇವೆ ಸೇರಿದಂತೆ ಹಲವಾರು ಕಾರ್ಯಗಳನ್ನು ಜನತೆಗೆ ಸರಿಯಾಗಿ ಮುಟ್ಟಿಸಲು ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂಬೆಲ್ಲ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ವಿವರಿಸಲಾಗಿದೆ. ಪ್ರತಿಭಟನೆಯಲ್ಲಿ ಗುರುಸಿದ್ದಪ್ಪ ಕರಿಮಲ್ಲಣ್ಣವರ, ಅಜಯ ಕರವೀರಕರ, ಮಂಜುನಾಥ ದೊಡಮನಿ, ಚಂದ್ರು ದೊಡ್ಡೂರ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ