ಆ್ಯಪ್ನಗರ

ಶಿಕ್ಷಣ ಇಲಾಖೆ ಬೋಧಕೇತರರ ಬಡ್ತಿ ಶೀಘ್ರ ಅಂತಿಮ

ಧಾರವಾಡ : ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತರ ಕಚೇರಿ ವ್ಯಾಪ್ತಿಯ ಬೆಳಗಾವಿ ವಿಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ 7 ಕಂದಾಯ ಜಿಲ್ಲೆಗಳ ಹಾಗೂ ಚಿಕ್ಕೋಡಿ-ಶಿರಸಿ ಶೈಕ್ಷ ಣಿಕ ಜಿಲ್ಲೆಗಳ ವ್ಯಾಪ್ತಿಯ ಅರ್ಹ ಲಿಪಿಕ ನೌಕರರು ಹಾಗೂ ಬೋಧಕೇತರ ಅಧಿಕಾರಿ ವೃಂದದ ಬಡ್ತಿ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಶಿಕ್ಷ ಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

Vijaya Karnataka 18 Aug 2019, 5:00 am
ಧಾರವಾಡ : ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತರ ಕಚೇರಿ ವ್ಯಾಪ್ತಿಯ ಬೆಳಗಾವಿ ವಿಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ 7 ಕಂದಾಯ ಜಿಲ್ಲೆಗಳ ಹಾಗೂ ಚಿಕ್ಕೋಡಿ-ಶಿರಸಿ ಶೈಕ್ಷ ಣಿಕ ಜಿಲ್ಲೆಗಳ ವ್ಯಾಪ್ತಿಯ ಅರ್ಹ ಲಿಪಿಕ ನೌಕರರು ಹಾಗೂ ಬೋಧಕೇತರ ಅಧಿಕಾರಿ ವೃಂದದ ಬಡ್ತಿ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಶಿಕ್ಷ ಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
Vijaya Karnataka Web department of education promotion of teachers
ಶಿಕ್ಷಣ ಇಲಾಖೆ ಬೋಧಕೇತರರ ಬಡ್ತಿ ಶೀಘ್ರ ಅಂತಿಮ


ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಅರ್ಹ ಬೋಧಕೇತರ ಅಧಿಕಾರಿ ವೃಂದದ ಪತ್ರಾಂಕಿತ (ಗೆಝೆಟೆಡ್‌) ಸಹಾಯಕರ 3 ಹುದ್ದೆಗಳು ಮತ್ತು ಪತ್ರಾಂಕಿತ (ಗೆಝೆಟೆಡ್‌) ವ್ಯವಸ್ಥಾಪಕರ 20 ಹುದ್ದೆಗಳು, ಲಿಪಿಕ ನೌಕರರಲ್ಲಿ ಅಧೀಕ್ಷ ಕರ 44 ಹುದ್ದೆಗಳಿಗೆ ಹಾಗೂ ಪ್ರಥಮ ದರ್ಜೆ ಸಹಾಯಕರ 54 ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ನೀಡಲಾಗುವುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಆ.19 ರಿಂದ ಆಹ್ವಾನಿಸಲಾಗುತ್ತಿದೆ.

ಆಯುಕ್ತರ ಕಚೇರಿ ವ್ಯಾಪ್ತಿಯ ಬೆಳಗಾವಿ ವಿಭಾಗದ 9 ಜಿಲ್ಲೆಗಳ ಲಿಪಿಕ ನೌಕರರ ಹಾಗೂ ಬೋಧಕೇತರ ಅಧಿಕಾರಿಗಳ ವಿವಿಧ ವೃಂದಗಳ ಅಂತಿಮ ಜೇಷ್ಠತಾ ಯಾದಿಯನ್ನು ಇಲ್ಲಿಯ ಶಿಕ್ಷ ಣ ಇಲಾಖೆ ಆಯುಕ್ತರ ಕಚೇರಿಯ ಜಾಲತಾಣ hಠಿಠಿp://್ಚpಜಿdha್ಟಡಿad.ka್ಟ.್ಞಜ್ಚಿ.ಜ್ಞಿ/ ದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ