ವಿಪತ್ತು ನಿರ್ವಹಣೆಗೆ ಸಹಾಯವಾಣಿ ಕೇಂದ್ರ
ಕುಂದಗೋಳ : ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದರಿಂದ ಜನರ ವಿಪತ್ತು ನಿರ್ವಹಣೆಗೆ ಸಹಾಯವಾಣಿ ಕೇಂದ್ರ ತೆರಯಲಾಗಿದೆ. ಮನೆಬಿದ್ದ, ಬೆಳೆಹಾನಿ, ಮನೆಗಳು ಜಲಾವೃತವಾದರೆ ಅಗತ್ಯ ಮೂಲ ಸೌಕರ್ಯಗಳಿಗೆ ದೂ: 08304-290239 ಸಂಪರ್ಕಿಸಬಹುದು.
Vijaya Karnataka 10 Aug 2019, 5:00 am
ಕುಂದಗೋಳ : ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದರಿಂದ ಜನರ ವಿಪತ್ತು ನಿರ್ವಹಣೆಗೆ ಸಹಾಯವಾಣಿ ಕೇಂದ್ರ ತೆರಯಲಾಗಿದೆ. ಮನೆಬಿದ್ದ, ಬೆಳೆಹಾನಿ, ಮನೆಗಳು ಜಲಾವೃತವಾದರೆ ಅಗತ್ಯ ಮೂಲ ಸೌಕರ್ಯಗಳಿಗೆ ದೂ: 08304-290239 ಸಂಪರ್ಕಿಸಬಹುದು.
ಮಾಹಿತಿಗೆ ತಹಸೀಲ್ದಾರ 9448451559, ತಾಪಂ ಅಧಿಕಾರಿ 8762724467, ಸಹಾಯಕ ಕೃಷಿ ಅಧಿಕಾರಿ 8277931294, ಸಹಾಯಕ ತೋಟಗಾರಿಕಾ ಅಧಿಕಾರಿ 7996606135, ಸಹಾಯಕ ನೀರು ಸರಬರಾಜು ಅಧಿಕಾರಿ 8277071511, ಕುಂದಗೋಳ ಹೆಸ್ಕಾಂ 9448470432, ಪಶು ವೈದ್ಯರು 9448861862, ಲೋಕೋಪಯೋಗಿ ಅಧಿಕಾರಿ 9448877053, ಜಿಪಂ ಅಧಿಕಾರಿ 8277071511, ಆರೋಗ್ಯಾಧಿಕಾರಿ 9060189258, ಪಪಂ ಮುಖ್ಯಾಧಿಕಾರಿ 9449513676, ಸಂಶಿ ಉಪತಹಸೀಲ್ದಾರ 9449110381, ಕುಂದಗೋಳ ಕಂದಾಯ ಅಧಿಕಾರಿ 9591327022 ಹಾಗೂ ಸಂಶಿ ಕಂದಾಯ ಅಧಿಕಾರಿ 9880919956 ಅವರನ್ನು ಸಂಪರ್ಕಿಸಿ ಕುಂದು ಕೊರತೆ ಸಲ್ಲಿಸಬಹುದು ಎಂದು ತಹಸೀಲ್ದಾರ ಬಸುರಾಜ ಮೆಳವಂಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗೆ ತಹಸೀಲ್ದಾರ 9448451559, ತಾಪಂ ಅಧಿಕಾರಿ 8762724467, ಸಹಾಯಕ ಕೃಷಿ ಅಧಿಕಾರಿ 8277931294, ಸಹಾಯಕ ತೋಟಗಾರಿಕಾ ಅಧಿಕಾರಿ 7996606135, ಸಹಾಯಕ ನೀರು ಸರಬರಾಜು ಅಧಿಕಾರಿ 8277071511, ಕುಂದಗೋಳ ಹೆಸ್ಕಾಂ 9448470432, ಪಶು ವೈದ್ಯರು 9448861862, ಲೋಕೋಪಯೋಗಿ ಅಧಿಕಾರಿ 9448877053, ಜಿಪಂ ಅಧಿಕಾರಿ 8277071511, ಆರೋಗ್ಯಾಧಿಕಾರಿ 9060189258, ಪಪಂ ಮುಖ್ಯಾಧಿಕಾರಿ 9449513676, ಸಂಶಿ ಉಪತಹಸೀಲ್ದಾರ 9449110381, ಕುಂದಗೋಳ ಕಂದಾಯ ಅಧಿಕಾರಿ 9591327022 ಹಾಗೂ ಸಂಶಿ ಕಂದಾಯ ಅಧಿಕಾರಿ 9880919956 ಅವರನ್ನು ಸಂಪರ್ಕಿಸಿ ಕುಂದು ಕೊರತೆ ಸಲ್ಲಿಸಬಹುದು ಎಂದು ತಹಸೀಲ್ದಾರ ಬಸುರಾಜ ಮೆಳವಂಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.