ಆ್ಯಪ್ನಗರ

61ಕ್ಕೂ ಹೆಚ್ಚು ಹಂದಿ ಹಿಡಿದು ಸ್ಥಳಾಂತರ

ಹುಬ್ಬಳ್ಳಿ : ಉಪ ಪೊಲೀಸ್‌ ಆಯುಕ್ತ ನಾಗೇಶ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಿಭಾಗದಲ್ಲಿ ರಾಜೀವಗಾಂಧಿನಗರ, ತೇಜಸ್ವಿನಗರ, ಗಾಂಧಿನಗರ, ಗೊಲ್ಲರ ಓಣಿ, ರಜತಗಿರಿ, ಮಣಿಕಿಲ್ಲಾ, ಸಿದ್ದರಾಮೇಶ್ವರ ಕಾಲೊನಿ, ಕೊಪ್ಪದಕೇರಿ, ಮದಿಹಾಳ, ವಿದ್ಯಾಗಿರಿ ವ್ಯಾಪ್ತಿಯ ಪ್ರದೇಶದಲ್ಲಿ ಒಟ್ಟು 61ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ.

Vijaya Karnataka 24 Jul 2019, 5:00 am
ಹುಬ್ಬಳ್ಳಿ : ಉಪ ಪೊಲೀಸ್‌ ಆಯುಕ್ತ ನಾಗೇಶ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಿಭಾಗದಲ್ಲಿ ರಾಜೀವಗಾಂಧಿನಗರ, ತೇಜಸ್ವಿನಗರ, ಗಾಂಧಿನಗರ, ಗೊಲ್ಲರ ಓಣಿ, ರಜತಗಿರಿ, ಮಣಿಕಿಲ್ಲಾ, ಸಿದ್ದರಾಮೇಶ್ವರ ಕಾಲೊನಿ, ಕೊಪ್ಪದಕೇರಿ, ಮದಿಹಾಳ, ವಿದ್ಯಾಗಿರಿ ವ್ಯಾಪ್ತಿಯ ಪ್ರದೇಶದಲ್ಲಿ ಒಟ್ಟು 61ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ.
Vijaya Karnataka Web displacement of more than 61 pigs
61ಕ್ಕೂ ಹೆಚ್ಚು ಹಂದಿ ಹಿಡಿದು ಸ್ಥಳಾಂತರ


ತಮಿಳುನಾಡಿನಿಂದ ಬಂದ ಹಂದಿಗಳ ಕಾರ್ಯಾಚರಣೆಗೆ 17 ಸಿಬ್ಬಂದಿ ಭಾಗವಹಿಸಿದ್ದು, 50 ಜನ ಮಹಿಳಾ ಮತ್ತು ಪುರುಷ ಪೊಲೀಸ್‌ ಸಿಬ್ಬಂದಿ ರಕ್ಷ ಣೆಯೊಂದಿಗೆ ಹಂದಿಗಳ ಕಾರ್ಯಾಚರಣೆ ನಿರ್ವಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ