ಆ್ಯಪ್ನಗರ

ವಿಶೇಷ ಮಕ್ಕಳಿಗೆ ಬಟ್ಟೆ, ಬೆಡ್‌ಶೀಟ್‌ ವಿತರಣೆ

ಹುಬ್ಬಳ್ಳಿ : ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯದ ಸಹಯೋಗದಲ್ಲಿ ಇಲ್ಲಿನ ಕೇಶ್ವಾಪುರದ ಕುಸುಗಲ್‌ ರಸ್ತೆಯ ಶಬರಿ ನಗರದ ಓಂ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ಯ ಶುಕ್ರವಾರ ನವ ಚಂಡಿಕಾ ಯಾಗ ಮತ್ತು ವಿಶೇಷ ಮಕ್ಕಳಿಗೆ ಬಟ್ಟೆ-ಬೆಡ್‌ಶಿಟ್‌ ವಿತರಣೆ ಕಾರ್ಯಕ್ರಮ ನಡೆಯಿತು.

Vijaya Karnataka 23 Oct 2018, 5:00 am
ಹುಬ್ಬಳ್ಳಿ : ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯದ ಸಹಯೋಗದಲ್ಲಿ ಇಲ್ಲಿನ ಕೇಶ್ವಾಪುರದ ಕುಸುಗಲ್‌ ರಸ್ತೆಯ ಶಬರಿ ನಗರದ ಓಂ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ಯ ಶುಕ್ರವಾರ ನವ ಚಂಡಿಕಾ ಯಾಗ ಮತ್ತು ವಿಶೇಷ ಮಕ್ಕಳಿಗೆ ಬಟ್ಟೆ-ಬೆಡ್‌ಶಿಟ್‌ ವಿತರಣೆ ಕಾರ್ಯಕ್ರಮ ನಡೆಯಿತು.
Vijaya Karnataka Web distribution of clothing bedsheets for special children
ವಿಶೇಷ ಮಕ್ಕಳಿಗೆ ಬಟ್ಟೆ, ಬೆಡ್‌ಶೀಟ್‌ ವಿತರಣೆ


ಬೆಳಗ್ಗೆ 7ರಿಂದ 11ರ ವರೆಗೆ ನಡೆದ ನವಚಂಡಿಕಾ ಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ 200 ಜನ ವಿಶೇಷ ಮಕ್ಕಳಿಗೆ ಬಟ್ಟೆ ಹಾಗೂ ಬೆಡ್‌ಶಿಟ್‌ ವಿತರಿಸಲಾಯಿತು. ನಂತರ ಮೆಹಬೂಬಸಾಬ್‌ ಹರ್ಲಾಪೂರ ಮತ್ತು ಮೋಹನ ಗುರುಸ್ವಾಮಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸದ ಪ್ರಹ್ಲಾದ್‌ ಜೋಶಿ, ಆನಂದ ಗುರುಸ್ವಾಮಿ, ಎಸ್‌.ಪಿ.ಶಾಸ್ತ್ರೀ, ಡಾ.ರಮಾಕಾಂತ, ಗಣೇಶಸ್ವಾಮಿ, ಸತ್ಯಮ್‌ ಸ್ವಾಮಿ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ