ಆ್ಯಪ್ನಗರ

ಪರಿಹಾರ ಧನದ ಚೆಕ್‌ ವಿತರಣೆ

ಹುಬ್ಬಳ್ಳಿ : ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಬಮ್ಮಾಪುರ, ಹಳೇ ಹುಬ್ಬಳ್ಳಿ ಭಾಗದಲ್ಲಿ ಮನೆ ಕುಸಿದು ಸಂಕಷ್ಟಕ್ಕೀಡಾಗಿದ್ದ ನಾಲ್ವರು ಮನೆ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ಧನದಡಿ ಮಂಜೂರಾದ ಪರಿಹಾರ ಧನದ ಚೆಕ್‌ನ್ನು ಶಾಸಕ ಹಾಗೂ ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ವಿತರಿಸಿದರು. ಖುತುಬುದ್ದಿನ್‌ ಸೈಯದ್‌ ಸಾಬ್‌ ಬಮ್ಮಿಗಟ್ಟಿ, ಮಹ್ಮದ್‌ ಹನೀಫ್‌ ಮೆಹಬೂಬಸಾಬ್‌ ಬಮ್ಮಿಗಟ್ಟಿ, ಬಮ್ಮಾಪುರ ತಲಾಟಿ ಗುರುನಾಥ ಸುಣಗಾರ, ಯಲ್ಲಪ್ಪ ಮಡಿವಾಳರ, ಶಿವು ಬೆಂಡಿಗೇರಿ, ಇತರರು ಇದ್ದರು.

Vijaya Karnataka 4 Jul 2019, 5:00 am
ಹುಬ್ಬಳ್ಳಿ : ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಬಮ್ಮಾಪುರ, ಹಳೇ ಹುಬ್ಬಳ್ಳಿ ಭಾಗದಲ್ಲಿ ಮನೆ ಕುಸಿದು ಸಂಕಷ್ಟಕ್ಕೀಡಾಗಿದ್ದ ನಾಲ್ವರು ಮನೆ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ಧನದಡಿ ಮಂಜೂರಾದ ಪರಿಹಾರ ಧನದ ಚೆಕ್‌ನ್ನು ಶಾಸಕ ಹಾಗೂ ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ವಿತರಿಸಿದರು. ಖುತುಬುದ್ದಿನ್‌ ಸೈಯದ್‌ ಸಾಬ್‌ ಬಮ್ಮಿಗಟ್ಟಿ, ಮಹ್ಮದ್‌ ಹನೀಫ್‌ ಮೆಹಬೂಬಸಾಬ್‌ ಬಮ್ಮಿಗಟ್ಟಿ, ಬಮ್ಮಾಪುರ ತಲಾಟಿ ಗುರುನಾಥ ಸುಣಗಾರ, ಯಲ್ಲಪ್ಪ ಮಡಿವಾಳರ, ಶಿವು ಬೆಂಡಿಗೇರಿ, ಇತರರು ಇದ್ದರು.
Vijaya Karnataka Web distribution of compensation checks
ಪರಿಹಾರ ಧನದ ಚೆಕ್‌ ವಿತರಣೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ