ಆ್ಯಪ್ನಗರ

ರೈತರಿಗೆ ಗೊಬ್ಬರ ಚೀಲ ವಿತರಣೆ

ಕುಂದಗೋಳ : ಪ್ರತಿಯೊಬ್ಬರಿಗೂ ಆಹಾರ ಅವಶ್ಯವಿದ್ದಂತೆ ಸಸ್ಯಗಳಿಗೆ ಪೂರಕವಾದ ನೀರು ಹಾಗೂ ಗೊಬ್ಬರವೂ ಅವಶ್ಯವಾಗಿದೆ ಎಂದು ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 11 Jul 2019, 5:00 am
ಕುಂದಗೋಳ : ಪ್ರತಿಯೊಬ್ಬರಿಗೂ ಆಹಾರ ಅವಶ್ಯವಿದ್ದಂತೆ ಸಸ್ಯಗಳಿಗೆ ಪೂರಕವಾದ ನೀರು ಹಾಗೂ ಗೊಬ್ಬರವೂ ಅವಶ್ಯವಾಗಿದೆ ಎಂದು ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web DRW-9KND2
ಕುಂದಗೋಳ ಪಟ್ಟಣ ಪಂಚಗ್ರಹ ಹಿರೇಮಠದಲ್ಲಿ ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಅವರ 39ನೇ ಜನ್ಮದಿನ ನಿಮಿತ್ತ ರೈತರಿಗೆ ಗೊಬ್ಬರ ವಿತರಿಸಲಾಯಿತು.


ಪಟ್ಟಣ ಪಂಚಗ್ರಹ ಹಿರೇಮಠದಲ್ಲಿ ಅವರ 39ನೇ ಜನ್ಮದಿನದ ನಿಮಿತ್ತ ರೈತರಿಗೆ ಸೋಮವಾರ 200ಕ್ಕೂ ಅಧಿಕ ಗೊಬ್ಬರ ಚೀಲಗಳನ್ನು ಹಾಗೂ ಪೂರಕ ಟಾನಿಕ್‌ಗಳನ್ನು ಮಾತೋಶ್ರೀ ವಿಜಯಲಕ್ಷ್ಮಿ ಅವರ ಉಪಸ್ಥಿತಿಯಲ್ಲಿ ವಿತರಿಸಿ ಮಾತನಾಡಿದರು.

ಮಹೇಶ ನಾವಳ್ಳಿಮಠ ಹಾಗೂ ಯುವರಾಜ ಮೊರಬದ ಅವರು ಮಾತನಾಡಿದರು. ಪ.ಪಂ ಸದಸ್ಯ ಉಮೇಶ ಬೀಡನಾಳ, ಬಸು ಕೊಪ್ಪದ, ಬಿ.ಟಿ.ಗಂಗಾಯಿ, ಪ್ರವೀಣ ಹಾದಿಮನಿ, ಗಂಗಪ್ಪ ಕೋಳಿವಾಡ, ಗಂಗಪ್ಪ ಮಾಡಲಿಗಿ, ಮಹೇಶ ಇಂಗಳಳ್ಳಿ, ಮಾರುತಿ ಕಾಲವಾಡ, ವಿರುಪಾಕ್ಷ ಪ್ಪ ಪೂಜಾರ, ಮಲ್ಲೇಶಪ್ಪ ಅಲ್ಲಾಪುರ, ವಿಠ್ಠಲ ಅನಾಬಾಯಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ