ಆ್ಯಪ್ನಗರ

ಮಕ್ಕಳಿಗೆ ಸಾಮಗ್ರಿ ವಿತರಣೆ

ಹುಬ್ಬಳ್ಳಿ : ಮಳೆಯಿಂದ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಮುಳುಗಡೆಯಾಗಿದ್ದರಿಂದ ಧಾರವಾಡದ ಕೆಲಗೇರಿ ಚೈತನ್ಯ ಕಲ್ಯಾಣ ಮಂಟಪದಲ್ಲಿ ಆಶ್ರಯ ಪಡೆದ ಮಕ್ಕಳಿಗೆ ಹಳೇಹುಬ್ಬಳ್ಳಿ ಮರಾಠಾ ಸಮಾಜದ ವತಿಯಿಂದ ಉಪಹಾರ ಸಾಮಾಗ್ರಿ ವಿತರಿಸಲಾಯಿತು. ಒದಗಿಸಿದರು.

Vijaya Karnataka 15 Aug 2019, 5:00 am
ಹುಬ್ಬಳ್ಳಿ : ಮಳೆಯಿಂದ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಮುಳುಗಡೆಯಾಗಿದ್ದರಿಂದ ಧಾರವಾಡದ ಕೆಲಗೇರಿ ಚೈತನ್ಯ ಕಲ್ಯಾಣ ಮಂಟಪದಲ್ಲಿ ಆಶ್ರಯ ಪಡೆದ ಮಕ್ಕಳಿಗೆ ಹಳೇಹುಬ್ಬಳ್ಳಿ ಮರಾಠಾ ಸಮಾಜದ ವತಿಯಿಂದ ಉಪಹಾರ ಸಾಮಾಗ್ರಿ ವಿತರಿಸಲಾಯಿತು. ಒದಗಿಸಿದರು.
Vijaya Karnataka Web distribution of materials to children
ಮಕ್ಕಳಿಗೆ ಸಾಮಗ್ರಿ ವಿತರಣೆ


ಇದೇ ಸಂದರ್ಭದಲ್ಲಿ ಅಧ್ಯಕ್ಷ ಮಹೇಶ ದಾಬಡೆ, ಲಕ್ಷ್ಮಣರಾವ್‌ ಶಿಂಧೆ, ನಾರಾಯಣ ಮೋಹಿತೆ, ಶೈಲೇಶ ಹೊನ್ನಳ್ಳಿ, ಮನೋಹರ ಕದಂ, ಪವಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ