ಆ್ಯಪ್ನಗರ

ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಇಂದು

ಧಾರವಾಡ: ಎಸ್‌ಡಿಎಂ ಹಾಗೂ ಭಾರತೀಯ ಜೈನ್‌ ಮಿಲನ್‌ ಅನಿತಾ ಸುರೇಂದ್ರಕುಮಾರ್‌ ಪರಿಕಲ್ಪನೆಯ ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಫರ್ಧೆ ಡಿ. 14ರಂದು ಬೆಳಗ್ಗೆ 9ಕ್ಕೆ ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿನಡೆಯಲಿದೆ.

Vijaya Karnataka 14 Dec 2019, 5:00 am
ಧಾರವಾಡ: ಎಸ್‌ಡಿಎಂ ಹಾಗೂ ಭಾರತೀಯ ಜೈನ್‌ ಮಿಲನ್‌ ಅನಿತಾ ಸುರೇಂದ್ರಕುಮಾರ್‌ ಪರಿಕಲ್ಪನೆಯ ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಫರ್ಧೆ ಡಿ. 14ರಂದು ಬೆಳಗ್ಗೆ 9ಕ್ಕೆ ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿನಡೆಯಲಿದೆ.
Vijaya Karnataka Web division level jin bhajana competition today
ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಇಂದು


ಶಾಸಕ ಅಭಯ ಪಾಟೀಲ್‌ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯರ ಹಾಗೂ ಕಿರಿಯರ ಸುಮಾರು 60 ಭಜನಾ ತಂಡಗಳು ಸ್ಫರ್ಧೆಯಲ್ಲಿಭಾಗವಹಿಸಲಿವೆ.

ಡಿ. ಸುರೇಂದ್ರಕುಮಾರ್‌, ಮಾಜಿ ಶಾಸಕ ಸಂಜಯ ಪಾಟೀಲ್‌, ದಕ್ಷಿಣ ಭಾರತ ಜೈನ್‌ ಮಹಾಸಭಾದ ಅಧ್ಯಕ್ಷ ರಾವ್‌ ಸಾಹೇಬ ಪಾಟೀಲ್‌, ರಾಜೀವ ದೊಡ್ಡಣ್ಣವರ, ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನಕುಮಾರ್‌ ಹಾಗೂ ಪದ್ಮಲತಾ ನಿರಂಜನಕುಮಾರ್‌ ಮೊದಲಾದ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ಜೈನ್‌ ಮಿಲನ್‌ ಸಂಸ್ಥೆ ಪ್ರಕಟಣೆಯಲ್ಲಿತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ