ಆ್ಯಪ್ನಗರ

ರಂಗಭೂಮಿಯಲ್ಲಿ ನಾಟಕ ಜೀವಂತ ಕಲೆ

ಧಾರವಾಡ : ಬೆಂಗಳೂರು ಆಡಳಿತದ ಕೇಂದ್ರವಾದರೆ, ಧಾರವಾಡ ಸಾಂಸ್ಕೃತಿಕ ಆಡಳಿತದ ಕೇಂದ್ರವಾಗಿದೆ. ಇಂಥ ಕೇಂದ್ರದಲ್ಲಿರಂಗಕ್ಕೆ ಸಿಗುವ ಪ್ರೋತ್ಸಾಹ ಸಾಕಷ್ಟಿದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

Vijaya Karnataka 15 Jan 2020, 5:00 am
ಧಾರವಾಡ : ಬೆಂಗಳೂರು ಆಡಳಿತದ ಕೇಂದ್ರವಾದರೆ, ಧಾರವಾಡ ಸಾಂಸ್ಕೃತಿಕ ಆಡಳಿತದ ಕೇಂದ್ರವಾಗಿದೆ. ಇಂಥ ಕೇಂದ್ರದಲ್ಲಿರಂಗಕ್ಕೆ ಸಿಗುವ ಪ್ರೋತ್ಸಾಹ ಸಾಕಷ್ಟಿದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
Vijaya Karnataka Web drama is a living art in theater
ರಂಗಭೂಮಿಯಲ್ಲಿ ನಾಟಕ ಜೀವಂತ ಕಲೆ


ನಗರದ ರಂಗಾಯಣದ ರೆಪರ್ಟರಿ ಕಲಾವಿದರು ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿನಡೆದ ಅಭಿನಯಿಸುವ ವಾರಾಂತ್ಯ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಎಸ್‌.ಪರವಿನಾಯ್ಕರ ಮಾತನಾಡಿ, ಚಲನಚಿತ್ರದಲ್ಲಿದೃಶ್ಯ ಮತ್ತು ನಟನೆಯಲ್ಲಿಏನಾದರೂ ದೋಷಗಳಾದಲ್ಲಿಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ, ರಂಗಭೂಮಿ ಪ್ರದರ್ಶನದಲ್ಲಿತಿದ್ದುಪಡೆಗೆ ಹಾಗೂ ತಿರುಚಲು ಅವಕಾಶ ಇರುವುದಿಲ್ಲಎಂದರು.

ರಂಗ ಸಮಾಜದ ಸದಸ್ಯ ಸಿದ್ದರಾಮ ಹಿಪ್ಪರಗಿ ಮಾತನಾಡಿದರು. ವೀಣಾ ಶರ್ಮಾ ನಿರ್ದೇಶನದ ಅಣ್ಣಾ ಸಾಹೇಬ ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತತಪಡಿಸಿದರು. ಸಾಹಿತಿ ಮಾತಾಂರ್‍ಡಪ್ಪ ಕತ್ತಿ ಸ್ವಾಗತಿಸಿದರು.ರಂಗಾಯಣದ ಕಲಾವಿದ ಮಹಾಂತೇಶ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ