ಆ್ಯಪ್ನಗರ

ದುರ್ಗಾಮಾತಾ ದೌಡ ಕಾರ‍್ಯಕ್ರಮಕ್ಕೆ ಚಾಲನೆ

ಧಾರವಾಡ: ನಗರದ ದುರ್ಗಾದೇವಿ ದೇವಸ್ಥಾನದಲ್ಲಿಆಯೋಜಿಸಿದ ಮೂರನೆ ವರ್ಷದ ಮೊದಲ ದಿನದ ದುರ್ಗಾಮಾತಾ ದೌಡ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

Vijaya Karnataka 6 Oct 2019, 5:00 am
ಧಾರವಾಡ: ನಗರದ ದುರ್ಗಾದೇವಿ ದೇವಸ್ಥಾನದಲ್ಲಿಆಯೋಜಿಸಿದ ಮೂರನೆ ವರ್ಷದ ಮೊದಲ ದಿನದ ದುರ್ಗಾಮಾತಾ ದೌಡ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
Vijaya Karnataka Web drive to durgamata dowda program
ದುರ್ಗಾಮಾತಾ ದೌಡ ಕಾರ‍್ಯಕ್ರಮಕ್ಕೆ ಚಾಲನೆ


ದುರ್ಗಾಮಾತಾ ದೌಡ ಎಂ.ಬಿ.ನಗರ ಶಿವಾಲಯ, ಸೈದಾಪುರ ಅಂಬಾ ಭವಾನಿ ದೇವಸ್ಥಾನ, ಗುಲಗಂಜಿಕೊಪ್ಪ ಮೈಲಾರಲಿಂಗ ದೇವಸ್ಥಾನದ ಮಾರ್ಗವಾಗಿ ಗುಡಿ ಓಣಿ ದ್ಯಾಮವ್ವನ ದೇವಸ್ಥಾನ ತಲುಪಿ ಸಂಪನ್ನಗೊಂಡಿತು.

ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಶಂಕರ ಮುಗದ, ಶಂಕರ ಶೇಳಕೆ, ರಾಕೇಶ ನಾಜರೆ, ಮಂಜು ನಡಟ್ಟಿ, ಅರವಿಂದ ಏಗನಗೌಡ್ರ, ಕಲ್ಲಪ್ಪ ಪಟ್ಟಣಶೆಟ್ಟಿ, ಸುನೀಲ ಮೊರೆ, ಮಂಜು ಚೊಳಪ್ಪನವರ, ಈರಣ್ಣಾ ಹಪ್ಪಳಿ, ರವಿ ಹೊರಗಿನಮಠ, ಬಸವರಾಜ ರುದ್ರಾಪುರ, ಸಿದ್ದು ಕಲ್ಯಾಣಶೆಟ್ಟಿ, ಮಡಿವಾಳಪ್ಪ ಕೊಟಬಾಗಿ, ತಾನಾಜಿ ರೋಕಡೆ, ಮಂಜು ಹನಸಿ, ಮಾಂತೇಶ ಸೀಮೆಕೇರಿಮಠ, ಮಹೇಶ ಸುಲಾಖೆ, ಕಿರಣ ತೊಗಿ, ಅರುಣ ಅಮರಗೋಳ,ಓಂಕಾರ ರಾಯಚೂರು, ಮಂಜು ಕಮ್ಮಾರ, ಮಂಜು ನಿರಲಕಟ್ಟಿ, ಪ್ರಮೋದ ಕಾರಕೂನ, ಶ್ರೀನಿವಾಸ ಪಾಟೀಲ, ರಾಮು ಜಗಾಂವಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ