ಆ್ಯಪ್ನಗರ

ನಾನಾ ಕಾಮಗಾರಿಗಳಿಗೆ ಚಾಲನೆ

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಸರಕಾರಿ ಶಾಲೆಗಳನ್ನು ಆತ್ಯಾಕರ್ಷಕವಾಗಿ ಅಭಿವೃದ್ಧಿಪಡಿಸಲಿದ್ದು, ಸರಕಾರಿ ಶಾಲೆಗಳ ಬಗೆಗಿನ ಜನರ ದೃಷ್ಟಿಕೋನವೇ ಬದಲಾಗುವಂತೆ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

Vijaya Karnataka 25 Sep 2019, 5:00 am
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಸರಕಾರಿ ಶಾಲೆಗಳನ್ನು ಆತ್ಯಾಕರ್ಷಕವಾಗಿ ಅಭಿವೃದ್ಧಿಪಡಿಸಲಿದ್ದು, ಸರಕಾರಿ ಶಾಲೆಗಳ ಬಗೆಗಿನ ಜನರ ದೃಷ್ಟಿಕೋನವೇ ಬದಲಾಗುವಂತೆ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
Vijaya Karnataka Web drive to nana works
ನಾನಾ ಕಾಮಗಾರಿಗಳಿಗೆ ಚಾಲನೆ


ಇಲ್ಲಿನ ವಾರ್ಡ್‌ ನಂ. 50ರ ಘಂಟಿಕೇರಿಯ ಶಾಲೆ ನಂ. 5ರ ಆವರಣದಲ್ಲಿ25.67 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎರಡೂ ಶಾಲೆಗಳ ಅಭಿವೃದ್ಧಿಗಾಗಿಯೇ 1.30 ಕೋ.ರೂ. ಮೀಸಲಿಡಲಾಗಿದೆ. ಸೆಟ್ಲಮೆಂಟ್‌ ಹಾಗೂ ಘಂಟಿಕೇರಿ ಪ್ರದೇಶವನ್ನು 19.07ಕೋ.ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗುವುದು. ತೊರವಿಗಲ್ಲಿಯ ಆರೋಗ್ಯ ಕೇಂದ್ರವನ್ನು 1.02 ಕೋ.ರೂ. ವೆಚ್ಚದಲ್ಲಿಪುನರ್‌ ನಿರ್ಮಾಣಗೊಳಿಸಲಾಗುವುದು ಎಂದು ಹೇಳಿದರು.

ಶಫೀ ಮುದ್ದೇಬಿಹಾಳ, ಶೇಖಣ್ಣ ಬೆಂಡಿಗೇರಿ, ಶರೀಫ್‌ ಅದವಾನಿ, ಯಮನೂರು ಜಾಧವ, ಬಸವರಾಜ ಚಟ್ಲಿ, ಪ್ರಸನ್ನ ಮಿರಜಕರ, ನಾಸಿರ್‌ ಅಸುಂಡಿ, ಯಲ್ಲಪ್ಪ ಮಡಿವಾಳರ, ರವಿ ಜಾಧವ್‌, ಭಾಸ್ಕರ್‌ ಮುತ್ತಗಿ, ದಾಕ್ಷಾಯಣಿ ಬಸವರಾಜ್‌, ಹೊಂಗೆಮ್ಮ ಜಮಖಂಡಿ, ಶೈಲಜಾ ಚುಟ್ಕೆ, ಎಸ್‌.ಎಸ್‌. ಖೇಣಿ, ಎ.ಎಂ. ಚುಹೇ, ಸಿ.ಎಸ್‌. ಪೂಜಾರ, ಪಿ.ಎಚ್‌. ನದಾಫ್‌, ವಿ.ಐ. ಕುರುಬರ, ಎಂ.ಸಿ. ಚೋಳಿನ್‌, ಸಿ.ಎಸ್‌. ರೋಣದ, ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ