ಆ್ಯಪ್ನಗರ

ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಚಾಲನೆ

ಹುಬ್ಬಳ್ಳಿ : ವಿನಾಶಕಾರಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯ ಅಮನ್‌ ಫೌಂಡೇಶನ್‌ ವತಿಯಿಂದ ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಫೌಂಡೇಶನ್‌ ಅಧ್ಯಕ್ಷ ನವೀದ್‌ ಮುಲ್ಲಾ ಶನಿವಾರ ಚಾಲನೆ ನೀಡಿದರು.

Vijaya Karnataka 2 Dec 2018, 5:00 am
ಹುಬ್ಬಳ್ಳಿ : ವಿನಾಶಕಾರಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯ ಅಮನ್‌ ಫೌಂಡೇಶನ್‌ ವತಿಯಿಂದ ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಫೌಂಡೇಶನ್‌ ಅಧ್ಯಕ್ಷ ನವೀದ್‌ ಮುಲ್ಲಾ ಶನಿವಾರ ಚಾಲನೆ ನೀಡಿದರು.
Vijaya Karnataka Web drive to plastic free campaign
ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಚಾಲನೆ


ಈ ಸಂದರ್ಭದಲ್ಲಿ ಮಂಜೂರ ಅಥಣಿ, ಶಾನವಾಜ್‌ ಮೋಮಿನ್‌, ಜವಳಿ, ರಫೀಕ ಚವ್ಹಾಣ, ಶರೀಫ್‌ ಗರಗದ,ಇಮ್ರಾನ್‌ ಚೌಧರಿ, ಬಸವರಾಜ ಬೆಣಕಲ್‌, ಶ್ರೀನಿವಾಸ ಮುರಗೊಡ, ನಂದಕುಮಾರ ಬೈನಿ, ದುರ್ಗಪ್ಪ ಪೂಜಾರ, ಶಾರೂಕ್‌ ಮುಲ್ಲಾ,ಜಮೀರ ಹುಡೇದ, ಆರೀಫ್‌ ದೊಡ್ಡಮನಿ, ಶಮೀಮ್‌ ಮುಲ್ಲಾ, ಪ್ರಕಾಶ ಹಳ್ಯಾಳ, ನಿಜಾಂ ಮನಿಯಾರ, ನಿರ್ಮಲಾ ಮಾನೆ, ದೀಪಾ ಮಹೆರವಾಡೆ, ಪುಪ್ಪಾ ಅರಳಿಕಟ್ಟಿ, ರಾಖಿ ಮುರಗೊಡ, ರೇಷ್ಮಾ ಹಂಚಿನಮನಿ, ಬಾಳಮ್ಮ, ಚಂದನರಾಣಿ ದೊಡ್ಡಮನಿ, ಶೈನಾಜ್‌ ನಾಯಕವಾಡಿ, ಮಕ್ಸುದ್‌ ಹುಲಗೂರ, ಬಸವರಾಜ ಹೊಸಮನಿ, ಅಬ್ದುಲ್‌ ಖಾರ್ದ ಕೊಳೂರ, ಫಾರೋಖ ಕಾಲೇಬುಡ್ಡೆ, ಮಂಜುನಾಥ ಉಪ್ಪಾರ ಸೇರಿದಂತೆ ಅನೇಕ ಜನ ಅಮನ್‌ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ