ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ

ಧಾರವಾಡ: ನಗರದ ಡಾ.ಡಿ.ವೀರೇಂದ್ರ ಹೆಗ್ಗಡೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆ್ಯಂಡ್‌ ರಿಸರ್ಚ್ ಸಂಸ್ಥೆ ಹಾಗೂ ಮಲಯಾಳ ಮನೋರಮಾ ಕಂಪನಿ ಸಹಭಾಗಿತ್ವದಲ್ಲಿಸಾಮಾಜಿಕ ಹೊಣೆಗಾರಿಕೆ ಅಂಗವಾಗಿ ನವಲೂರಿನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ

Vijaya Karnataka 11 Dec 2019, 5:00 am
ಧಾರವಾಡ: ನಗರದ ಡಾ.ಡಿ.ವೀರೇಂದ್ರ ಹೆಗ್ಗಡೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆ್ಯಂಡ್‌ ರಿಸರ್ಚ್ ಸಂಸ್ಥೆ ಹಾಗೂ ಮಲಯಾಳ ಮನೋರಮಾ ಕಂಪನಿ ಸಹಭಾಗಿತ್ವದಲ್ಲಿಸಾಮಾಜಿಕ ಹೊಣೆಗಾರಿಕೆ ಅಂಗವಾಗಿ ನವಲೂರಿನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಕಸನ್‌-2019ಪ್ರತಿಭಾನ್ವೇಷಣೆ ಶೈಕ್ಷಣಿಕ ಚಟುವಟಿಕೆ ನಡೆಸಿದರು.
Vijaya Karnataka Web educational activity for students
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ


ಪಠ್ಯೇತರ ಚಟುವಟಿಕೆಯಲ್ಲಿವಿದ್ಯಾರ್ಥಿಗಳಿಗೆ ಗುಂಪು ಚರ್ಚೆ, ಸಮೂಹ ನಿರ್ವಹಣೆ, ರಸಪ್ರಶ್ನೆ, ಕಲ್ಪನಾಶಕ್ತಿ, ಚಿತ್ರಕಲೆ, ಗ್ರಹಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆ್ಯಂಡ್‌ ರಿಸರ್ಚ್ ಸಂಸ್ಥೆ ವಿದ್ಯಾಥಿಗಳು ತರಬೇತಿ ನೀಡಿದರು.

ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಶಿವಪ್ರಸಾದ, ಆನಂದ ಉಳಯ, ಶ್ರೀವತ್ಸ ಗುಡಿ, ಡಾ.ಮಂಗಳಾ ಯರಗಟ್ಟಿ ಹಾಗೂ ಮುಖ್ಯಶಿಕ್ಷಕಿ ಅನಿತಾ ಕಡಕೋಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ