ಆ್ಯಪ್ನಗರ

ಪರಿಸರ ಹಾನಿ ಪ್ಲಾಸ್ಟಿಕ್‌ ಬಳಕೆ ಬೇಡ

ಹುಬ್ಬಳ್ಳಿ : ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಕಂಪನಿ ವತಿಯಿಂದ ಮಹತ್ಮಾ ಗಾಂಧಿ ಜಯಂತಿ ಅಗಂವಾಗಿ ಬಿವಿಬಿ ತಾಂತ್ರಿಕ ವಿವಿ ಆವರಣದಲ್ಲಿಹಮ್ಮಿಕೊಂಡಿದ್ದ ವಾಕ್‌ಥಾನ್‌ ಕಾರ್ಯಕ್ರಮಕ್ಕೆ ಎಸಿಪಿ ಸಂದಿಗವಾಡ ಚಾಲನೆ ನೀಡಿದರು.

Vijaya Karnataka 6 Oct 2019, 5:00 am
ಹುಬ್ಬಳ್ಳಿ : ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಕಂಪನಿ ವತಿಯಿಂದ ಮಹತ್ಮಾ ಗಾಂಧಿ ಜಯಂತಿ ಅಗಂವಾಗಿ ಬಿವಿಬಿ ತಾಂತ್ರಿಕ ವಿವಿ ಆವರಣದಲ್ಲಿಹಮ್ಮಿಕೊಂಡಿದ್ದ ವಾಕ್‌ಥಾನ್‌ ಕಾರ್ಯಕ್ರಮಕ್ಕೆ ಎಸಿಪಿ ಸಂದಿಗವಾಡ ಚಾಲನೆ ನೀಡಿದರು.
Vijaya Karnataka Web environmental damage no plastic use
ಪರಿಸರ ಹಾನಿ ಪ್ಲಾಸ್ಟಿಕ್‌ ಬಳಕೆ ಬೇಡ


ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್‌ನಂತ ರೋಗಗಳು ಹೆಚ್ಚಾಗುತ್ತಿದೆ. ಪರಿಸರಕ್ಕೆ ಹಾನಿಯಾಗುವಂತೆ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂದು ಹೇಳಿದರು.

ನಂತರ ಬಿವಿಬಿ ತಾಂತ್ರಿಕ ವಿವಿ ಆವರಣದಿಂದ ಹೊಸೂರು ಮಾರ್ಗವಾಗಿ ಚನ್ನಮ್ಮ ವೃತ್ತದವರೆಗೆ ವಾಕ್‌ಥಾನ್‌ ನಡೆಯಿತು. ವಾಕ್‌ಥಾನ್‌ನಲ್ಲಿಭಾಗವಹಿಸಿದ್ದ ಐಒಸಿ ಸಿಬ್ಬಂದಿ ಪ್ಲಾಸ್ಟಿಕ್‌ ಬಳಕೆಯಿಂದಾಗುವ ಹಾನಿ ಕುರಿತು ತಿಳಿಸುವ ಬಿತ್ತಿ ಪತ್ರ ಹಿಡಿದು ಸಾಗಿದರು.

ಐಒಸಿ ಡಿಪೋ ಮ್ಯಾನೇಜರ್‌ ಶಿವಶಂಕರ ಮಂಡಲ್‌, ಪಿ.ಆರ್‌. ಚಿಕ್ಕೊಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ