ಆ್ಯಪ್ನಗರ

ಇವಿಎಂ ದೋಷ: ಪ್ರಕರಣ ದಾಖಲಿಸುವೆ

ಕುಂದಗೋಳ ವಿಧಾನಸಭೆ ಚುನಾವಣೆಯ ಇವಿಎಂ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು...

Vijaya Karnataka 24 May 2019, 5:00 am
ಧಾರವಾಡ : ಕುಂದಗೋಳ ವಿಧಾನಸಭೆ ಚುನಾವಣೆಯ ಇವಿಎಂ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.
Vijaya Karnataka Web evm error reporting case
ಇವಿಎಂ ದೋಷ: ಪ್ರಕರಣ ದಾಖಲಿಸುವೆ


ಗುರುವಾರ ಬೆಳಗ್ಗೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ಉಪಚುನಾವಣೆ ಇವಿಎಂ ಒಂದರಲ್ಲಿ 40 ಮತ ಜಾಸ್ತಿ ತೋರಿಸುತ್ತಿದೆ. ಇನ್ನೊಂದು ಇವಿಎಂಗೆ ಸೀಲ್‌ ಹಾಕಿಲ್ಲ, ಇನ್ನು ಹಲವಾರು ಇವಿಎಂಗೆ ಸೀಲ್‌, ಸ್ಲೀಪ್‌ ಹಾಕಿಲ್ಲ. ಹೀಗಾಗಿ ಅಂತಹ ಇವಿಎಂ ಗಳ ಬಗ್ಗೆ ದೂರು ದಾಖಲಿಸುತ್ತಿದ್ದೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ