ಧಾರವಾಡ: ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡದಿರುವ ನಿರ್ಣಯ ಜನವಿರೋಧಿ ನೀತಿ ಆಗಿದ್ದು, ಸರಕಾರ ಈ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸಬೇಕು ಎಂದು ಕೃಷಿ ವಿವಿ ಸಿಂಡಿಕೇಟ್ ಸದಸ್ಯ ಶಶಿಮೌಳಿ ಕುಲಕರ್ಣಿ ಆಗ್ರಹಿಸಿದ್ದಾರೆ. ಜನ ಈಗ ದುಡಿಮೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟೋ ಜನರಿಗೆ ಆನ್ಲೈನ್ ಬಿಲ್ ಪಾವತಿ ಸೌಲಭ್ಯ ಇಲ್ಲ. ಇನ್ನು ಕೆಇಬಿ ಕಚೇರಿಗೆ ಹೋಗಲು ಬಸ್ ಸೌಕರ್ಯವೂ ಇಲ್ಲ. ಹೀಗಾಗಿ ಮೂರು ತಿಂಗಳ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ಬಿಲ್ಗೆ ವಿನಾಯ್ತಿ ನೀಡಿ
ಧಾರವಾಡ: ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡದಿರುವ ನಿರ್ಣಯ ಜನವಿರೋಧಿ ನೀತಿ ಆಗಿದ್ದು, ಸರಕಾರ ಈ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸಬೇಕು ಎಂದು ಕೃಷಿ ವಿವಿ ಸಿಂಡಿಕೇಟ್ ಸದಸ್ಯ ಶಶಿಮೌಳಿ ಕುಲಕರ್ಣಿ ಆಗ್ರಹಿಸಿದ್ದಾರೆ. ಜನ ಈಗ ದುಡಿಮೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟೋ ಜನರಿಗೆ ಆನ್ಲೈನ್
Vijaya Karnataka 20 Apr 2020, 5:00 am