ಆ್ಯಪ್ನಗರ

ಮರ, ಟೊಂಗೆ ತೆರವಿಗೆ ಬಹಿರಂಗ ಹರಾಜು

ಧಾರವಾಡ: ಮರ ಸಂರಕ್ಷಣಾ ಕಾಯ್ದೆ 1976ರ ಸೆಕ್ಷನ್‌ 8(3) ಅಡಿ ಹುಬ್ಬಳ್ಳಿ ಧಾರವಾಡ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿಇರುವ 86 ಮರಗಳು ಮತ್ತು 51 ಟೊಂಗೆಗಳನ್ನು ತೆರವುಗೊಳಿಸುವ ಬಹಿರಂಗ ಹರಾಜು ಪ್ರಕ್ರಿಯೆ ಜುಲೈ 3 ಮತ್ತು 8ರಂದು ಮಧ್ಯಾಹ್ನ 3ಕ್ಕೆ ಧಾರವಾಡ ವಲಯ ಅರಣ್ಯ ಕಚೇರಿಯಲ್ಲಿನಡೆಯಲಿದೆ.

Vijaya Karnataka 22 Jun 2020, 5:00 am
ಧಾರವಾಡ: ಮರ ಸಂರಕ್ಷಣಾ ಕಾಯ್ದೆ 1976ರ ಸೆಕ್ಷನ್‌ 8(3) ಅಡಿ ಹುಬ್ಬಳ್ಳಿ ಧಾರವಾಡ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿಇರುವ 86 ಮರಗಳು ಮತ್ತು 51 ಟೊಂಗೆಗಳನ್ನು ತೆರವುಗೊಳಿಸುವ ಬಹಿರಂಗ ಹರಾಜು ಪ್ರಕ್ರಿಯೆ ಜುಲೈ 3 ಮತ್ತು 8ರಂದು ಮಧ್ಯಾಹ್ನ 3ಕ್ಕೆ ಧಾರವಾಡ ವಲಯ ಅರಣ್ಯ ಕಚೇರಿಯಲ್ಲಿನಡೆಯಲಿದೆ.
Vijaya Karnataka Web exposed auction for tree tonge clearance
ಮರ, ಟೊಂಗೆ ತೆರವಿಗೆ ಬಹಿರಂಗ ಹರಾಜು


ತಕರಾರು ಸಲ್ಲಿಸಬಯಸುವ ಸಾರ್ವಜನಿಕರು ತಮ್ಮ ತಕರಾರನ್ನು ಧಾರವಾಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಪವಿಭಾಗ ಅರಣ್ಯ ಸಂಕೀರ್ಣ ಕೆ.ಸಿ.ಪಾರ್ಕ್ ಕಚೇರಿಗೆ ಲಿಖಿತ ರೂಪದಲ್ಲಿಜೂ.25ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ. ನಿಗದಿತ ದಿನಾಂಕದ ನಂತರ ಬಂದ ತಕರಾರುಗಳನ್ನು ಪರಿಗಣಿಸುವುದಿಲ್ಲಎಂದು ಧಾರವಾಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ