ಆ್ಯಪ್ನಗರ

ಸ್ವಂತ ಊರಿಗೆ ತೆರಳುವ ಕಾರ್ಮಿಕರಿಗೆ ಬೀಳ್ಕೊಡುಗೆ

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಹುಬ್ಬಳ್ಳಿಯಲ್ಲಿಸಿಲುಕಿದ್ದ ರಾಜ್ಯದ ವಿವಿಧ ಭಾಗದ ವಲಸೆ ಕಾರ್ಮಿಕರು ಸ್ವಂತ ಊರಿನತ್ತ ತೆರಳುತ್ತಿದ್ದ ಹಿನ್ನೆಲೆಯಲ್ಲಿಶಾಸಕ ಪ್ರಸಾದ ಅಬ್ಬಯ್ಯ ಮತ್ತು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಅವರ ನಿರ್ದೇಶನದ ಮೇರೆಗೆ ಬಮ್ಮಾಪೂರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಹಣ್ಣು, ಬಿಸ್ಕತ್ತು ಹಾಗೂ ಕುಡಿಯಲು ನೀರಿನ ಬಾಟಲ್‌ ವಿತರಿಸಿ, ಅವರ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.

Vijaya Karnataka 7 May 2020, 5:00 am
ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಹುಬ್ಬಳ್ಳಿಯಲ್ಲಿಸಿಲುಕಿದ್ದ ರಾಜ್ಯದ ವಿವಿಧ ಭಾಗದ ವಲಸೆ ಕಾರ್ಮಿಕರು ಸ್ವಂತ ಊರಿನತ್ತ ತೆರಳುತ್ತಿದ್ದ ಹಿನ್ನೆಲೆಯಲ್ಲಿಶಾಸಕ ಪ್ರಸಾದ ಅಬ್ಬಯ್ಯ ಮತ್ತು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಅವರ ನಿರ್ದೇಶನದ ಮೇರೆಗೆ ಬಮ್ಮಾಪೂರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಹಣ್ಣು, ಬಿಸ್ಕತ್ತು ಹಾಗೂ ಕುಡಿಯಲು ನೀರಿನ ಬಾಟಲ್‌ ವಿತರಿಸಿ, ಅವರ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.
Vijaya Karnataka Web farewell to workers who move to their hometown
ಸ್ವಂತ ಊರಿಗೆ ತೆರಳುವ ಕಾರ್ಮಿಕರಿಗೆ ಬೀಳ್ಕೊಡುಗೆ


ಈ ಸಂದರ್ಭದಲ್ಲಿಬಮ್ಮಾಪೂರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ ಕೊಳೂರ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ ಅಸುಂಡಿ, ಮಾಜಿ ಪಾಲಿಕೆ ಸದಸ್ಯ ವಿಜನಗೌಡ ಪಾಟೀಲ, ಕಾಂಗ್ರೆಸ್‌ ಮುಖಂಡರಾದ ಮಂಜುನಾಥ ಉಪ್ಪಾರ, ಕುಮಾರ್‌ ಕುಂದನಹಳ್ಳಿ, ಮೈನು ಮುಛಾಲೆ, ಶಫೀ ಮುಲ್ಲಾ, ಇಕ್ಬಾಲ್‌ ಕನಗ್ಗೇರಿ, ಬಾಷಾ ಪುಲದಿನ್ನಿ, ಜಾಫರ್‌ ಚಾಂದವಾಲೆ, ಶಬ್ಬೀರ ಗದಗಕರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ