ಧಾರವಾಡ: ನಬಾರ್ಡ ಬೆಂಗಳೂರು, ಧಾರವಾಡ ಪರಾಗ ಕೃಷಿ-ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಮತ್ತು ಧಾರವಾಡದ ಸ್ಕೋಪ್ ಸಂಸ್ಥೆಯ ಆಶ್ರಯದಲ್ಲಿ ರೈತರ ವಾರ್ಷಿಕ ಸ್ನೇಹ ಕಾರ್ಯಕ್ರಮ ಶ್ರೀ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಪ್ರಸಾದ ಭವನದಲ್ಲಿನಡೆಯಿತು.
ಮುಗದ, ಮಂಡಿಹಾಳ, ಹಳ್ಳೀಗೆರಿ ನಿಗದಿ, ಮುರಕಟ್ಟಿ, ದೇವರ ಹುಬ್ಬಳ್ಳಿ, ಬಾಡ, ಬೆಳ್ಳಿಗಟ್ಟಿ ಹಾಗೂ ನಾ. ಹುಲಿಕಟ್ಟಿಯಿಂದ ಸುಮಾರು 150 ಜನರೈತರು ಧಾರವಾಡ ಪರಾಗ ಕಂಪನಿಯಲ್ಲಿಸದಸ್ಯತ್ವ ಪಡೆದು ಷೇರುದಾರರಾಗಿದ್ದಾರೆ. ಕಂಪನಿಯ ಷೇರುದಾರರು ರೈತರ ವಾರ್ಷಿಕ ಸ್ನೇಹ ಸಂಗಮದಲ್ಲಿಆಸಕಿÜ್ತಯಿಂದ ಭಾಗವಹಿಸಿ ತಮ್ಮದೇ ಕಂಪನಿಯ ಅಭಿವೃದ್ದಿಯ ಅಂಕಿ ಆಂಶ ಪಡೆದರು.
ಉದ್ಘಾಟಿಸಿದ ಜಿಲ್ಲಾಅಭಿವೃದ್ಧಿ ವ್ಯವಸ್ಥಾಪಕ ಶೀಲಾ ಭಂಡಾರಕರ ಮಾತನಾಡಿದರು. ಬಸವರಾಜ ಕಲಕೇæರಿ
ಅಧ್ಯಕ್ಷತೆ ವಹಿಸಿದ್ದರು. ಕಲ್ಲನಗೌಡ ಪಾಟೀಲ, ಶಿವಶಂಕರ ಯಡ್ರಾವಿ, ತವನಪ್ಪಾ ಹಂದುರ, ಗಂಗಪ್ಪಾ ಅಕ್ಕಿ, ಬಸವರಾಜ ಮಂಡಿಹಾಳ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಕೋಪ ಸಂಸ್ಥೆ ಸಿಇಒ ಬಂಡೇರಾವ ಪಟವಾರಿ ಪ್ರಾಸ್ತಾವಿಕ ಮಾತನಾಡಿದರು. ಮುತ್ತಯ್ಯ ಮಠಪತಿ ನಿರೂಪಿಸಿದರು. ಪಾಶ್ರ್ವನಾಥ ಪಾರಿಶವಾಡ ವಂದಿಸಿದರು.
ಮುಗದ, ಮಂಡಿಹಾಳ, ಹಳ್ಳೀಗೆರಿ ನಿಗದಿ, ಮುರಕಟ್ಟಿ, ದೇವರ ಹುಬ್ಬಳ್ಳಿ, ಬಾಡ, ಬೆಳ್ಳಿಗಟ್ಟಿ ಹಾಗೂ ನಾ. ಹುಲಿಕಟ್ಟಿಯಿಂದ ಸುಮಾರು 150 ಜನರೈತರು ಧಾರವಾಡ ಪರಾಗ ಕಂಪನಿಯಲ್ಲಿಸದಸ್ಯತ್ವ ಪಡೆದು ಷೇರುದಾರರಾಗಿದ್ದಾರೆ. ಕಂಪನಿಯ ಷೇರುದಾರರು ರೈತರ ವಾರ್ಷಿಕ ಸ್ನೇಹ ಸಂಗಮದಲ್ಲಿಆಸಕಿÜ್ತಯಿಂದ ಭಾಗವಹಿಸಿ ತಮ್ಮದೇ ಕಂಪನಿಯ ಅಭಿವೃದ್ದಿಯ ಅಂಕಿ ಆಂಶ ಪಡೆದರು.
ಉದ್ಘಾಟಿಸಿದ ಜಿಲ್ಲಾಅಭಿವೃದ್ಧಿ ವ್ಯವಸ್ಥಾಪಕ ಶೀಲಾ ಭಂಡಾರಕರ ಮಾತನಾಡಿದರು. ಬಸವರಾಜ ಕಲಕೇæರಿ
ಅಧ್ಯಕ್ಷತೆ ವಹಿಸಿದ್ದರು. ಕಲ್ಲನಗೌಡ ಪಾಟೀಲ, ಶಿವಶಂಕರ ಯಡ್ರಾವಿ, ತವನಪ್ಪಾ ಹಂದುರ, ಗಂಗಪ್ಪಾ ಅಕ್ಕಿ, ಬಸವರಾಜ ಮಂಡಿಹಾಳ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಕೋಪ ಸಂಸ್ಥೆ ಸಿಇಒ ಬಂಡೇರಾವ ಪಟವಾರಿ ಪ್ರಾಸ್ತಾವಿಕ ಮಾತನಾಡಿದರು. ಮುತ್ತಯ್ಯ ಮಠಪತಿ ನಿರೂಪಿಸಿದರು. ಪಾಶ್ರ್ವನಾಥ ಪಾರಿಶವಾಡ ವಂದಿಸಿದರು.