ಆ್ಯಪ್ನಗರ

ಉಪವಾಸ ಸತ್ಯಾಗ್ರಹ ನಾಳೆ

ಹುಬ್ಬಳ್ಳಿ: ಇಲ್ಲಿನ ಸಂವಿಧಾನ ಸುರಕ್ಷಾ ಸಮಿತಿ, ಹುಬ್ಬಳ್ಳಿ ಧಾರವಾಡ ನೇತೃತ್ವದಲ್ಲಿಮಾ. 12 ರಂದು ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಹುಬ್ಬಳ್ಳಿ ತಹಸೀಲ್ದಾರ ಕಚೇರಿ (ಮಿನಿ ವಿಧಾನಸೌಧದ) ಎದುರು ಮತ್ತು ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.

Vijaya Karnataka 11 Mar 2020, 5:00 am
ಹುಬ್ಬಳ್ಳಿ: ಇಲ್ಲಿನ ಸಂವಿಧಾನ ಸುರಕ್ಷಾ ಸಮಿತಿ, ಹುಬ್ಬಳ್ಳಿ ಧಾರವಾಡ ನೇತೃತ್ವದಲ್ಲಿಮಾ. 12 ರಂದು ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಹುಬ್ಬಳ್ಳಿ ತಹಸೀಲ್ದಾರ ಕಚೇರಿ (ಮಿನಿ ವಿಧಾನಸೌಧದ) ಎದುರು ಮತ್ತು ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.
Vijaya Karnataka Web fasting tomorrow
ಉಪವಾಸ ಸತ್ಯಾಗ್ರಹ ನಾಳೆ


ಧಾರವಾಡದಲ್ಲಿಬೆಳಗ್ಗೆ 11ಕ್ಕೆ ಮತ್ತು ಹುಬ್ಬಳ್ಳಿಯಲ್ಲಿಮಧ್ಯಾಹ್ನ 12 ಗಂಟೆಗೆ ಖ್ಯಾತ ಭಾಷಾ ತಜ್ಞ ಪದ್ಮಶ್ರೀ ಡಾ. ಗಣೇಶ ಎನ್‌. ದೇವಿ ಮತ್ತು ವಿವಿಧ ಧರ್ಮಗುರುಗಳು, ಮುಖಂಡರು ಭಾಗವಹಿಸಲಿದ್ದಾರೆ.

ಮಾ.12, 1930ರಂದು ಮಹಾತ್ಮಾಗಾಂಧಿಯವರು ದಂಡಿ (ಉಪ್ಪಿನ) ಸತ್ಯಾಗ್ರಹವನ್ನು ಆರಂಭಿಸಿದರು. ಅದರ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಹಾಗೂ ಜನತೆ ಸಂವಿಧಾನ ಸಿಕ್ಕಿದೆ. ಆದರೆ, ಇಂದು ಆ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಕುತ್ತು ಬಂದಿದೆ. ಹೀಗಾಗಿ ದಂಡಿ ಸತ್ಯಾಗ್ರಹಕ್ಕೆ 90 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿರಾಜ್ಯದೆಲ್ಲೆಡೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ