ಆ್ಯಪ್ನಗರ

ಅಂಜುಮನ್‌ ಇಸ್ಲಾಂ ಸಂಸ್ಥೆ ಆವರಣದಲ್ಲಿ ಧ್ವಜಾರೋಹಣ

ಕುಂದಗೋಳ: ಪಟ್ಟಣದ ಅಂಜುಮನ್‌ ಇಸ್ಲಾಂ ಸಂಸ್ಥೆ ಆವರಣದಲ್ಲಿಗಣರಾಜ್ಯೋತ್ಸವ ನಿಮಿತ್ತ ಶಾಸಕಿ ಕೆ.ಸಿ.ಶಿವಳ್ಳಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆ ಅಧ್ಯಕ್ಷ ರಾಯೇಸಾಬ ಕಳ್ಳಿಮನಿ, ಭಾಷಾಸಾಬ ಕೋಲ್ಕಾರ, ಎ.ಎಂ.ಕಟಗಿ, ಮೊಮ್ಮಶಾ ನಾಶವಾಲೆ, ಶರೀಫಸಾಬ ನೀಲಗಾರ, ಬಬಾಜಾನ ಮಿಶ್ರಿಕೋಟಿ,

Vijaya Karnataka 28 Jan 2020, 5:00 am
ಕುಂದಗೋಳ: ಪಟ್ಟಣದ ಅಂಜುಮನ್‌ ಇಸ್ಲಾಂ ಸಂಸ್ಥೆ ಆವರಣದಲ್ಲಿಗಣರಾಜ್ಯೋತ್ಸವ ನಿಮಿತ್ತ ಶಾಸಕಿ ಕೆ.ಸಿ.ಶಿವಳ್ಳಿ ಧ್ವಜಾರೋಹಣ ನೆರವೇರಿಸಿದರು.
Vijaya Karnataka Web flag of anjuman islam organization
ಅಂಜುಮನ್‌ ಇಸ್ಲಾಂ ಸಂಸ್ಥೆ ಆವರಣದಲ್ಲಿ ಧ್ವಜಾರೋಹಣ

ಸಂಸ್ಥೆ ಅಧ್ಯಕ್ಷ ರಾಯೇಸಾಬ ಕಳ್ಳಿಮನಿ, ಭಾಷಾಸಾಬ ಕೋಲ್ಕಾರ, ಎ.ಎಂ.ಕಟಗಿ, ಮೊಮ್ಮಶಾ ನಾಶವಾಲೆ, ಶರೀಫಸಾಬ ನೀಲಗಾರ, ಬಬಾಜಾನ ಮಿಶ್ರಿಕೋಟಿ, ಅಬ್ದುಲ್ಖಾದರ ಹುಬ್ಬಳ್ಳಿ, ಅಲ್ಲಾಭಾಷಾ ಅಣ್ಣಿಗೇರಿ, ಇಸೂಫ್‌ ಮುಲ್ಲಾಹಾಗೂ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಗುರುವೃಂದ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ