ಧಾರವಾಡ : ವಾರದಿಂದ ಶಹರದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಶಾಲಾ ಮಕ್ಕಳ ಆರೋಗ್ಯ ಮತ್ತು ಸುರಕ್ಷ ತೆಗೆ ಶಹರದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶೈಕ್ಷ ಣಿಕ ಮೇಲ್ವಿಚಾರಕರು ಹೆಚ್ಚಿನ ಗಮನ ಕೊಡಬೇಕು.
ಪ್ರತಿ ಶಾಲೆಗಳಲ್ಲಿನ ಮಕ್ಕಳಿಗೆ ಬಿಸಿ ನೀರು ಕುಡಿಯಲು ಸೂಚಿಸಬೇಕು. ಸಣ್ಣ ಪುಟ್ಟ ಕೊಠಡಿ ದುರಸ್ತಿ ಇದ್ದರೆ ಮಳೆ ನಿಂತಾಗ ಮಾಡಿಕೊಳ್ಳಬೇಕು. ಶಿಥಿಲಗೊಂಡ ಕಟ್ಟಡದಲ್ಲಿ ತರಗತಿ ನಡೆಸಬಾರದು. ಬಸ್ ಹಾಗೂ ಆಟೊ, ಶಾಲೆ ವಾಹನಗಳಲ್ಲಿ ಹೆಚ್ಚು ಮಕ್ಕಳು ಪ್ರಯಾಣಿಸದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಶಾಲೆಗಳಲ್ಲಿನ ಮಕ್ಕಳಿಗೆ ಬಿಸಿ ನೀರು ಕುಡಿಯಲು ಸೂಚಿಸಬೇಕು. ಸಣ್ಣ ಪುಟ್ಟ ಕೊಠಡಿ ದುರಸ್ತಿ ಇದ್ದರೆ ಮಳೆ ನಿಂತಾಗ ಮಾಡಿಕೊಳ್ಳಬೇಕು. ಶಿಥಿಲಗೊಂಡ ಕಟ್ಟಡದಲ್ಲಿ ತರಗತಿ ನಡೆಸಬಾರದು. ಬಸ್ ಹಾಗೂ ಆಟೊ, ಶಾಲೆ ವಾಹನಗಳಲ್ಲಿ ಹೆಚ್ಚು ಮಕ್ಕಳು ಪ್ರಯಾಣಿಸದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.