ಆ್ಯಪ್ನಗರ

ಆರೋಗ್ಯದತ್ತ ಗಮನಹರಿಸಿ:ಪಾಟೀಲ

ಹುಬ್ಬಳ್ಳಿ : ಇಲ್ಲಿನ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಡಾ. ಬಿ.ಬಿ. ಪಾಟೀಲ ಮಾತನಾಡಿ, ಆರೋಗ್ಯ ತಪಾಸಣೆಯಿಂದ ರೋಗಿಗಳ ರೋಗ ಗುರುತಿಸಿ ಪರಿಹಾರ ಸೂಚಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಆರೋಗ್ಯದತ್ತ ಗಮನಹರಿಸಬೇಕು ಎಂದರು.

Vijaya Karnataka 20 May 2019, 5:00 am
ಹುಬ್ಬಳ್ಳಿ : ಇಲ್ಲಿನ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
Vijaya Karnataka Web DRW-19 NADAF 5
ಹುಬ್ಬಳ್ಳಿಯ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಡಾ. ಬಿ.ಬಿ. ಪಾಟೀಲ ಮಾತನಾಡಿ, ಆರೋಗ್ಯ ತಪಾಸಣೆಯಿಂದ ರೋಗಿಗಳ ರೋಗ ಗುರುತಿಸಿ ಪರಿಹಾರ ಸೂಚಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಆರೋಗ್ಯದತ್ತ ಗಮನಹರಿಸಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ ಪ್ರೊ. ದೀಪಾ ಪಾಟೀಲ ಮಾತನಾಡಿ, ಆರೋಗ್ಯ ರಕ್ಷ ಣೆಗೆ ನೈರ್ಮಲ್ಯದ ಅವಶ್ಯಕತೆವಿದ್ದು, ನೈರ್ಮಲ್ಯದ ಬಗ್ಗೆ ಸಮಾಜದ ಜನರಿಗೆ ಅರುವು ಮೂಡಿಸುವ ಸಲುವಾಗಿ ಇಂತಹ ಶಿಬಿರಗಳಿಂದ ಅನುಕೂಲಕಾರವಾದ ವಾತವಾರಣ ಸೃಷ್ಠಿಯಾಗುತ್ತದೆ ಎಂದರು.

ಡಾ. ಆಶ್ವಿನಿ ಸೂರಿ, ಡಾ. ಆಶೋಕ ಬಿಂಗಿ, ಡಾ. ಮಹಾದೇವಿ ದೇಶಪಾಂಡೆ, ದೀಪಾ ರೇವಡಿಗಾರ ನೇತೃತ್ವದಲ್ಲಿ ಸುಮಾರು 70 ರಿಂದ 80 ಜನರಿಗೆ ಆರೋಗ್ಯ ತಪಾಸಣೆ ಜರುಗಿತು.

ಪ್ರೊ. ಬಿ.ಆರ್‌. ದರಗದ, ಪ್ರೊ. ಶ್ರೀಶೈಲಾ ಮುಧೋಳ, ಪ್ರೊ. ಪೂರ್ಣಿಮಾ ಮುರಗೋಡ, ಆರ್‌. ಎಸ್‌. ಅವಧಾನಿ, ಬಿ. ಭರತ, ಸತೀಷ ಸಿ.ವಿ ಉಪಸ್ಥಿತರಿದ್ದರು. ಗಿರಿಜಾ ಗೌಡರ ಸ್ವಾಗತ ಗೀತೆ ಹಾಡಿದರು. ಸುರೇಶ ಲಿಂಬಿಕಾಯಿ ಸ್ವಾಗತಿಸಿದರು. ನಾಗರಾಜ ಮೊರಬದ ನಿರೂಪಿಸಿದರು.ದಿವಾಕರ ಜೋಶಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ