ಆ್ಯಪ್ನಗರ

ಜಾನುವಾರುಗಳಿಗೆ ಮೇವಿನ ನೆರವು

ಕಲಘಟಗಿ : ತಾಲೂಕಿನ ಸೋಲಾರಗೊಪ್ಪ ಗ್ರಾಮಸ್ಥರಿಂದ ನೆರೆ ಹಾವಳಿಗೆ ತುತ್ತಾದ ನೆರೆ ಸಂತ್ರಸ್ತರ ಜಾನುವಾರುಗಳಿಗೆ ಒಂದು ಲಾರಿ ಮೇವು ಹಾಗೂ 18 ಸಾವಿರ ರೂ. ಸಂಗ್ರಹಿಸಿ ನೆರೆ ಸಂತ್ರಸ್ತರ ಕೇಂದ್ರಗಳಿಗೆ ಕಳುಹಿಸಲಾಯಿತು.

Vijaya Karnataka 17 Aug 2019, 5:00 am
ಕಲಘಟಗಿ : ತಾಲೂಕಿನ ಸೋಲಾರಗೊಪ್ಪ ಗ್ರಾಮಸ್ಥರಿಂದ ನೆರೆ ಹಾವಳಿಗೆ ತುತ್ತಾದ ನೆರೆ ಸಂತ್ರಸ್ತರ ಜಾನುವಾರುಗಳಿಗೆ ಒಂದು ಲಾರಿ ಮೇವು ಹಾಗೂ 18 ಸಾವಿರ ರೂ. ಸಂಗ್ರಹಿಸಿ ನೆರೆ ಸಂತ್ರಸ್ತರ ಕೇಂದ್ರಗಳಿಗೆ ಕಳುಹಿಸಲಾಯಿತು.
Vijaya Karnataka Web fodder assistance to livestock
ಜಾನುವಾರುಗಳಿಗೆ ಮೇವಿನ ನೆರವು


ಪ್ರಕಾಶ ಬಂಡಿವಾಡ, ಸಹದೇವ ಗೌರಿ, ಈಶ್ವರ ಕೋಣನವರ, ಈರಯ್ಯ ಚಿಕ್ಕಮಠ, ನಿಂಗಪ್ಪ ಹರಿಜನ, ರಾಮಣ್ಣ ಓಲೆಕಾರ, ಫಕ್ಕೀರೇಶ ಹರಿಜನ , ಹನಮಂತ ಹರವಿ, ಚಂದ್ರು ಗಂಗೇನವರ, ರಾಮಣ್ಣ ವಾಲಿಕಾರ, ನಾರಾಯಣ ಚೋಪಡೆನವರ, ಪರಶುರಾಮ ರೇವಡಿಹಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ