ಆ್ಯಪ್ನಗರ

ಜ. 1ರಿಂದ ಉಚಿತ ಜ್ಯೋತಿಷ್ಯ ಶಿಬಿರ

ಹುಬ್ಬಳ್ಳಿ: ಶ್ರೀ ಪರಮಾತ್ಮಾ ಮಹಾಸಂಸ್ಥಾನಮ್‌ ಮತ್ತು ವೇದಪುರಾಣ ಸಾಹಿತ್ಯ ಮಾಲಾ ಟ್ರಸ್ಟ್‌ ವತಿಯಿಂದ ಇಲ್ಲಿಯ ವಿಶ್ವೇಶ್ವರನಗರ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿಜ.1ರಿಂದ ಫೆ.1ರವರೆಗೆ ಉಚಿತ ಜ್ಯೋತಿಷ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಂಸ್ಥಾನಮ್‌ನ ಸಂಚಾಲಕ ರಾಮಕೃಷ್ಣ ಹೆಗಡೆ ತಿಳಿಸಿದರು.

Vijaya Karnataka 29 Dec 2019, 5:00 am
ಹುಬ್ಬಳ್ಳಿ: ಶ್ರೀ ಪರಮಾತ್ಮಾ ಮಹಾಸಂಸ್ಥಾನಮ್‌ ಮತ್ತು ವೇದಪುರಾಣ ಸಾಹಿತ್ಯ ಮಾಲಾ ಟ್ರಸ್ಟ್‌ ವತಿಯಿಂದ ಇಲ್ಲಿಯ ವಿಶ್ವೇಶ್ವರನಗರ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿಜ.1ರಿಂದ ಫೆ.1ರವರೆಗೆ ಉಚಿತ ಜ್ಯೋತಿಷ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಂಸ್ಥಾನಮ್‌ನ ಸಂಚಾಲಕ ರಾಮಕೃಷ್ಣ ಹೆಗಡೆ ತಿಳಿಸಿದರು.
Vijaya Karnataka Web free astrology camp from 1 jan
ಜ. 1ರಿಂದ ಉಚಿತ ಜ್ಯೋತಿಷ್ಯ ಶಿಬಿರ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಜ್ಯೋತಿಷ್ಯ ಶಾಸ್ತ್ರ ವಿಜ್ಞಾನ ಜ್ಞಾನಿಗಳಾದ ಋುಷಿಮುನಿಗಳು ಮನಕುಲಕ್ಕೆ ನೀಡಿದ ಕೊಡುಗೆಯಾಗಿದೆ. ಜ್ಯೋತಿಷ್ಯಶಾಸ್ತ್ರ ವೈಜ್ಞಾನಿಕವಾಗಿದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಈ ಹಿನ್ನೆಲೆಯಲ್ಲಿವಿಶ್ವವಿದ್ಯಾಲಯಗಳನ್ನು ಜ್ಯೋತಿಷ್ಯ ವಿಜ್ಞಾನ ವಿಭಾಗ ತೆರೆಯಲು ಚಿಂತನೆಗಳು ನಡೆದಿವೆ ಎಂದರು.

ಶಾಸ್ತ್ರದ ಕುರಿತು ಚರ್ಚೆ, ವಿಚಾರಗೋಷ್ಠಿ, ಪ್ರಾತ್ಯಕ್ಷಿಕೆ ನಡೆಯಲಿದæ. ಜ್ಯೋತಿಷ್ಯದಲ್ಲಿವಿಶಿಷ್ಟ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಒಂದು ತಿಂಗಳ ಕಾಲ ನಡೆಯುವ ಶಿಬಿರವನ್ನು ಬಹುಶಾಸ್ತ್ರ ವಿದ್ವಾಂಸರು ಪರಮಾತ್ಮಜಿ ಮಹಾರಾಜರು ನಡೆಸಿಕೊಡಲಿದ್ದಾರೆ. ನಿತ್ಯ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಶಿಬಿರ ನಡೆಸಲು ಯೋಜಿಸಲಾಗಿದæ.ಮಾಹಿತಿಗೆ ಮೊ. 98863-14809 ಸಂಪರ್ಕಿಸಬಹುದು ಎಂದರು. ರಮೇಶ ಕುಲಕರ್ಣಿ, ವಸಂತ ಕೇಡಿ, ಜಿ. ಮಂಗಲಮೂರ್ತಿ, ರಾಮಭದ್ರನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ