ಆ್ಯಪ್ನಗರ

ಉಚಿತ ಆಯುರ್ವೇದ ತಪಾಸಣೆ ಶಿಬಿರ

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರೋಗನಿಧಾನ ವಿಭಾಗದಿಂದ ಜು. 10 ಮತ್ತು 11ರಂದು ಬೆಳಗ್ಗೆ 9 ರಿಂದ 1.30, ಮಧ್ಯಾಹ್ನ 2.30ರಿಂದ 4ರವರೆಗೆ ಅಸ್ತಮಾ, ದಮ್ಮು, ಕೆಮ್ಮು ಸಮಸ್ಯೆ ನಿವಾರಣೆಗೆ ಉಚಿತ ಆಯುರ್ವೇದ ತಪಾಸಣೆ ಹಾಗೂ ಚಿಕಿತ್ಸಾ ಶಿಬಿÃ ಹಮ್ಮಿಕೊಳ್ಳಲಾಗಿದೆ.

Vijaya Karnataka 9 Jul 2019, 5:00 am
ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರೋಗನಿಧಾನ ವಿಭಾಗದಿಂದ ಜು. 10 ಮತ್ತು 11ರಂದು ಬೆಳಗ್ಗೆ 9 ರಿಂದ 1.30, ಮಧ್ಯಾಹ್ನ 2.30ರಿಂದ 4ರವರೆಗೆ ಅಸ್ತಮಾ, ದಮ್ಮು, ಕೆಮ್ಮು ಸಮಸ್ಯೆ ನಿವಾರಣೆಗೆ ಉಚಿತ ಆಯುರ್ವೇದ ತಪಾಸಣೆ ಹಾಗೂ ಚಿಕಿತ್ಸಾ ಶಿಬಿÃ ಹಮ್ಮಿಕೊಳ್ಳಲಾಗಿದೆ.
Vijaya Karnataka Web free ayurvedic inspection camp
ಉಚಿತ ಆಯುರ್ವೇದ ತಪಾಸಣೆ ಶಿಬಿರ


ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಎ.ಎಸ್‌.ಪ್ರಶಾಂತ ನೇತೃತ್ವದಲ್ಲಿ ರೋಗನಿಧಾನ ವಿಭಾಗದ ಮುಖ್ಯಸ್ಥ ಡಾ. ಎಂ.ಎಂ. ನುಚ್ಚಿ, ಡಾ. ಆರ್‌.ವೈ. ತಿಮ್ಮಾಪೂರ, ಡಾ. ಆದಿತಿ ಕುಲಕರ್ಣಿ ಹಾಗೂ ಡಾ. ಅನುರಾಧ ಹುದ್ದಾರ ತಪಾಸಣೆ ನಡೆಸುವರು. ಶಿಬಿರಕ್ಕೆ ಬರುವ ರೋಗಿಗಳು ರೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಬೇಕು. ಮಾಹಿತಿಗೆ ಮೊ.ಸಂ. 8762190506, 8660586585ಗೆ ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ