ಹುಬ್ಬಳ್ಳಿ : ನಗರದ ವಿಕ್ಟೋರಿಯಾ ರೋಡ್ನ ಕನ್ಯಾಳ್ ಕಟ್ಟಡದಲ್ಲಿ ಸುಶ್ರುತ ಆಯುರ್ವೇದ ಆಸ್ಪತ್ರೆ ಮತ್ತು ವಾಸು ಹೇಲ್ತ್ ಕೇರ್ ಇವರ ಸಹಯೋಗದಲ್ಲಿ ಉಚಿತ ಎಲುಬು ಸಾಂದ್ರತೆ ತಪಾಸಣೆ ಶಿಬಿರ ಜು.25ರಂದು ಬೆ.10.30ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಶಸ್ತ್ರ ಚಿಕಿತ್ಸಾ ಮತ್ತು ಗುದಗತ ರೋಗಗಳ ತಜ್ಞ ಡಾ.ಸಿದ್ಧನಗೌಡ ಪಾಟೀಲ್ ತಜ್ಞ ವೈದ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಡೆಕ್ಸಾ ಸ್ಕ್ಯಾನರ್ ತಪಾಸಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಡಾ.ಶೋಭಾ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸಾ ಮತ್ತು ಗುದಗತ ರೋಗಗಳ ತಜ್ಞ ಡಾ.ಸಿದ್ಧನಗೌಡ ಪಾಟೀಲ್ ತಜ್ಞ ವೈದ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಡೆಕ್ಸಾ ಸ್ಕ್ಯಾನರ್ ತಪಾಸಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಡಾ.ಶೋಭಾ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.