ಆ್ಯಪ್ನಗರ

ಉಚಿತ ಮಧುಮೇಹ ತಪಾಸಣಾ ಶಿಬಿರ ಇಂದು

ಹುಬ್ಬಳ್ಳಿ : ನಗರದ ಲಯನ್ಸ್‌ ಕ್ಲಬ್‌ ಮತ್ತು ಆಶಾ ಹಾರ್ಟ್‌ ಹಾಗೂ ಡಯಾಬಿಟಿಸ್‌ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿನ.14ರಂದು ಬೆಳಗ್ಗೆ 10.30ಕ್ಕೆ ವಿಶ್ವ ಮಧುಮೇಹ ದಿನದ ನಿಮಿತ್ತ ಉಚಿತ ಮಧುಮೇಹ ತಪಾಸಣಾ ಶಿಬಿರ ಇಲ್ಲಿನ ಭೈರಿದೇವರಕೊಪ್ಪದ ಸರಕಾರಿ ಶಾಲೆ ಆವರಣದಲ್ಲಿಆಯೋಜಿಸಲಾಗಿದೆ ಎಂದು ಡಾ. ಜಿ.ಬಿ. ಸತ್ತೂರ ಹೇಳಿದರು.

Vijaya Karnataka 14 Nov 2019, 5:00 am
ಹುಬ್ಬಳ್ಳಿ : ನಗರದ ಲಯನ್ಸ್‌ ಕ್ಲಬ್‌ ಮತ್ತು ಆಶಾ ಹಾರ್ಟ್‌ ಹಾಗೂ ಡಯಾಬಿಟಿಸ್‌ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿನ.14ರಂದು ಬೆಳಗ್ಗೆ 10.30ಕ್ಕೆ ವಿಶ್ವ ಮಧುಮೇಹ ದಿನದ ನಿಮಿತ್ತ ಉಚಿತ ಮಧುಮೇಹ ತಪಾಸಣಾ ಶಿಬಿರ ಇಲ್ಲಿನ ಭೈರಿದೇವರಕೊಪ್ಪದ ಸರಕಾರಿ ಶಾಲೆ ಆವರಣದಲ್ಲಿಆಯೋಜಿಸಲಾಗಿದೆ ಎಂದು ಡಾ. ಜಿ.ಬಿ. ಸತ್ತೂರ ಹೇಳಿದರು.
Vijaya Karnataka Web free diabetes screening camp today
ಉಚಿತ ಮಧುಮೇಹ ತಪಾಸಣಾ ಶಿಬಿರ ಇಂದು


ಸುದ್ದಿಗೋಷ್ಠಿಯಲ್ಲಿಬುಧವಾರ ಮಾತನಾಡಿದ ಅವರು, ಅಂದು ಸಂಜೆ ಭೈರಿದೇವರಕೊಪ್ಪದ ಹನುಮಾನ ದೇವಸ್ಥಾನದಲ್ಲಿಮಧುಮೇಹ ರೋಗದ ಗುಣಲಕ್ಷಣ, ರೋಗ ಪತ್ತೆ ಹಾಗೂ ನಿವಾರಣೆ ಕುರಿತು ಉಪನ್ಯಾಸ ನಡೆಯಲಿದೆ ಎಂದರು.

ನ.17ರಂದು ಭೈರಿದೇವರಕೊಪ್ಪದಲ್ಲಿಹನುಮಂತ ದೇವಸ್ಥಾನದ ಆವರಣದಲ್ಲಿಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಆಶಾ ಹಾರ್ಟ್‌ ಮತ್ತು ಡಯಾಬಿಟಿಸ್‌ ಫೌಂಡೇಶನ್‌ನ ತಜ್ಞರಿಂದ ಮಧುಮೇಹ ಕುರಿತು ಉಚಿತ ರಕ್ತ ಗ್ಲೂಕೋಸ್‌ ಪರೀಕ್ಷೆ ನಡೆಯಲಿದೆ. ಶಿಬಿರದಲ್ಲಿಭೈರಿದೇವರಕೊಪ್ಪ, ಸುತಗಟ್ಟಿ, ಉಣಕಲ್‌, ಅಮರಗೋಳ ಹಾಗೂ ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸುದ್ದಿಗೋಷ್ಠಿಯಲ್ಲಿಕ್ಲಬ್‌ನ ಕಾರ್ಯದರ್ಶಿ ಡಾ. ಸಂಜಯ ಗಣೇಶಕರ, ಶ್ರಮಿಕರಾಜ ರಾಜಮಾನೆ, ಅಶೋಕ ಗೋಯಲ್‌, ರಾಜಣ್ಣ ಕೊರವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ