ಉಚಿತ ಆರೋಗ್ಯ ತಪಾಸಣೆ ಶಿಬಿರ: ವೈದ್ಯರಿಗೆ ಸನ್ಮಾನ
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿವೀರಭದ್ರೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಹುಬ್ಬಳ್ಳಿಯ ಅಶೋಕಾ ಕಣ್ಣಿನ ಆಸ್ಪತ್ರೆ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉಚಿತ ಕಣ್ಣಿನ, ಎಲುಬು ಕೀಲು, ಮೂಲವ್ಯಾದಿ ಮತ್ತು ಕ್ಯಾನ್ಸರ್ ತಪಾಸಣೆ ಮಾಡಲಾಯಿತು.
Vijaya Karnataka 11 Dec 2019, 5:00 am
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿವೀರಭದ್ರೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಹುಬ್ಬಳ್ಳಿಯ ಅಶೋಕಾ ಕಣ್ಣಿನ ಆಸ್ಪತ್ರೆ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉಚಿತ ಕಣ್ಣಿನ, ಎಲುಬು ಕೀಲು, ಮೂಲವ್ಯಾದಿ ಮತ್ತು ಕ್ಯಾನ್ಸರ್ ತಪಾಸಣೆ ಮಾಡಲಾಯಿತು.
ಗ್ರಾಮದ ಸುತ್ತ ಮುತ್ತಲಿನ 200ಕ್ಕೂಹೆಚ್ಚು ಜನರು ಶಿಬಿರದ ಸೇವೆ ಪಡೆದರು. ಶ್ರೀ ವೀರಭದ್ರೇಶ್ವರ ಜಾತ್ರಾ ಸಮಿತಿ ವತಿಯಿಂದ ಡಾ.ಅಶೋಕ ಬಂಗಾರಶೆಟ್ಟರ, ಡಾ.ವರ್ಷಾ ಬಂಗಾರಶೆಟ್ಟರ, ಡಾ.ಅರುಣ ವಾಳ್ವೇಕರ ಹಾಗೂ ಶಶಿಧರ ಕೆ. ಅವರನ್ನು ಸನ್ಮಾನಿಸಲಾಯಿತು.
ಈಶ್ವರ ಜವಳಿ, ಡಾ. ಮಹೇಶ ತಿಪ್ಪಣವರ, ಡಾ.ಸಂಜು ಕಟ್ಟಿ, ಬಸವರಾಜ ಹುರಕಡ್ಲಿ, ಮಂಜುನಾಥ ವಾವಳ, ಬಸವರಾಜ ಬಸಟೆಪ್ಪನವರ ಹಾಗೂ ಯಲ್ಲಪ್ಪ ತಿರಕಪ್ಪನವರ ಇದ್ದರು.
ಗ್ರಾಮದ ಸುತ್ತ ಮುತ್ತಲಿನ 200ಕ್ಕೂಹೆಚ್ಚು ಜನರು ಶಿಬಿರದ ಸೇವೆ ಪಡೆದರು. ಶ್ರೀ ವೀರಭದ್ರೇಶ್ವರ ಜಾತ್ರಾ ಸಮಿತಿ ವತಿಯಿಂದ ಡಾ.ಅಶೋಕ ಬಂಗಾರಶೆಟ್ಟರ, ಡಾ.ವರ್ಷಾ ಬಂಗಾರಶೆಟ್ಟರ, ಡಾ.ಅರುಣ ವಾಳ್ವೇಕರ ಹಾಗೂ ಶಶಿಧರ ಕೆ. ಅವರನ್ನು ಸನ್ಮಾನಿಸಲಾಯಿತು.
ಈಶ್ವರ ಜವಳಿ, ಡಾ. ಮಹೇಶ ತಿಪ್ಪಣವರ, ಡಾ.ಸಂಜು ಕಟ್ಟಿ, ಬಸವರಾಜ ಹುರಕಡ್ಲಿ, ಮಂಜುನಾಥ ವಾವಳ, ಬಸವರಾಜ ಬಸಟೆಪ್ಪನವರ ಹಾಗೂ ಯಲ್ಲಪ್ಪ ತಿರಕಪ್ಪನವರ ಇದ್ದರು.