ಆ್ಯಪ್ನಗರ

ಉಚಿತ ಆರೋಗ್ಯ ತಪಾಸಣಾ ಶಿಬಿರ ಇಂದು

ಹುಬ್ಬಳ್ಳಿ: ಕರಾಡೆ ಬ್ರಾಹ್ಮಣ ಸಂಘದ ವತಿಯಿಂದ ಡಿ.29ರಂದು ಬೆಳಗ್ಗೆ 9ಕ್ಕೆ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ ಇಲ್ಲಿನ ಹೆಗ್ಗೇರಿ ಬಳಿಯ ಲೂತಿಮಠ ಲೇಔಟ್‌ನ ಭಾಸ್ಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

Vijaya Karnataka 29 Dec 2019, 6:20 pm
ಹುಬ್ಬಳ್ಳಿ: ಕರಾಡೆ ಬ್ರಾಹ್ಮಣ ಸಂಘದ ವತಿಯಿಂದ ಡಿ.29ರಂದು ಬೆಳಗ್ಗೆ 9ಕ್ಕೆ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ ಇಲ್ಲಿನ ಹೆಗ್ಗೇರಿ ಬಳಿಯ ಲೂತಿಮಠ ಲೇಔಟ್‌ನ ಭಾಸ್ಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
Vijaya Karnataka Web free health checkup camp today
ಉಚಿತ ಆರೋಗ್ಯ ತಪಾಸಣಾ ಶಿಬಿರ ಇಂದು


ಶಿಬಿರದಲ್ಲಿಬಿಪಿ, ಶುಗರ್‌ ಹಾಗೂ ಕ್ಯಾನ್ಸರ್‌ ತಪಾಸಣೆ, ಹೃದಯ ರೋಗ ತಪಾಸಣೆಗೆ ಇಸಿಜಿ ಸೇರಿದಂತೆ ವಿವಿಧ ತಪಾಸಣೆ ನಡೆಯಲಿದೆ.

ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಎ. ಉದ್ಘಾಟಿಸುವರು. ತಜ್ಞರಾದ ಡಾ.ಗುರುರಾಜ ಉಡಚಣಕರ, ಡಾ.ಪ್ರವೀಣ ಗಂಗಣ್ಣವರ, ಡಾ.ಅವಿನಾಶ ಇಟಗಿ, ಡಾ.ಟಿ.ಎ.ಶೇಪುರ, ಡಾ.ಪ್ರಭು ಬಿರಾದಾರ, ಡಾ.ಶಿವಾನಂದ ನುಚ್ಚಿನ ಭಾಗವಹಿಸುವರು. ಹೆಚ್ಚಿನ ಮಾಹಿತಿಗೆ ದೂ: 0836-2332324,9763162795ಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ