ಆ್ಯಪ್ನಗರ

ಮೌಲ್ಯಪಾಪಕರಿಗೆ ಉಚಿತ ಮಾಸ್ಕ್‌ ವಿತರಣೆ

ಧಾರವಾಡ: ದ್ವಿತೀಯ ಪಿಯುಸಿ ಮೌಲ್ಯಮಾಪನ ಕೇಂದ್ರಗಳಲ್ಲಿಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಿಗೆ ಉಚಿತ ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ವಿತರಣೆ ಮಾಡಿದ ಸೇವಾಭಾರತಿ ಹಾಗೂ ಧಾರವಾಡ ಜಿಲ್ಲಾಪ್ರಾಚಾರ್ಯರ ಸಂಘದ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

Vijaya Karnataka 4 Jun 2020, 5:00 am
ಧಾರವಾಡ: ದ್ವಿತೀಯ ಪಿಯುಸಿ ಮೌಲ್ಯಮಾಪನ ಕೇಂದ್ರಗಳಲ್ಲಿಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಿಗೆ ಉಚಿತ ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ವಿತರಣೆ ಮಾಡಿದ ಸೇವಾಭಾರತಿ ಹಾಗೂ ಧಾರವಾಡ ಜಿಲ್ಲಾಪ್ರಾಚಾರ್ಯರ ಸಂಘದ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.
Vijaya Karnataka Web free mask distribution
ಮೌಲ್ಯಪಾಪಕರಿಗೆ ಉಚಿತ ಮಾಸ್ಕ್‌ ವಿತರಣೆ


ಅವರು ನಗರದ ಆರ್‌.ಎಲ್‌.ಎಸ್‌ ಪದವಿಪೂರ್ವ ಕಾಲೇಜು ಹಾಗೂ ಪ್ರಿಜಮ್‌ ಪಪೂ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಮೌಲ್ಯಮಾಪಕರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ಮೌಲ್ಯಮಾಪಕರು, ಹೊಟೆಲ್‌ ಮತ್ತು ಲಾಡ್ಜ್‌ಗಳು ಪ್ರಾರಂಭವಾಗದ ಹಿನ್ನಲೆಯಲ್ಲಿಊಟ ಮತ್ತು ವಸತಿ ಸೌಲಭ್ಯದ ತೊಂದರೆಯಾಗಿದೆ. ಮೌಲ್ಯಮಾಪನ ಕಾರ್ಯವನ್ನು ಜಿಲ್ಲಾವಾರು ವಿಂಗಡಣೆ ಮಾಡಿದ್ದರೆ ಅನುಕೂಲವಾಗುತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಚಾರ್ಯ ಎಸ್‌.ಬಿ. ಕರೆಪ್ಪಗೌಡರ, ಸಂದೀಪ ಬೂದಿಹಾಳ, ಎಸ್‌.ಎಲ್‌. ಶೇಖರಗೋಳ, ಡಾ. ಬಿ.ಆರ್‌. ರಾಠೋಡ, ಡಾ. ಎಸ್‌.ಆರ್‌. ವಿN್ನೕಶ, ಶಿವಾನಂದ ಗಾಣಿಗೇರ, ಗಿರೀಶ ಮಠದ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ