ಆ್ಯಪ್ನಗರ

ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ನಾಳೆ

ಹುಬ್ಬಳ್ಳಿ : ಗೋಕುಲ ರಸ್ತೆಯಲ್ಲಿರುವ ಡಾ. ಕೆ.ಎಸ್‌. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ಸಂಸ್ಥೆಯಲ್ಲಿ ಏ.7ರಂದು ಮಧ್ಯಾಹ್ನ 12 ಕ್ಕೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದೆ.

Vijaya Karnataka 6 Apr 2019, 5:00 am
ಹುಬ್ಬಳ್ಳಿ : ಗೋಕುಲ ರಸ್ತೆಯಲ್ಲಿರುವ ಡಾ. ಕೆ.ಎಸ್‌. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ಸಂಸ್ಥೆಯಲ್ಲಿ ಏ.7ರಂದು ಮಧ್ಯಾಹ್ನ 12 ಕ್ಕೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದೆ.
Vijaya Karnataka Web free naturopathy consultative camp tomorrow
ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ನಾಳೆ


ಪ್ರಕೃತಿ ಚಿಕಿತ್ಸೆಯ ಮಹತ್ವ ಕುರಿತು ತಜ್ಞರಿಂದ ಉಪನ್ಯಾಸ ನಡೆಯಲಿದೆ. ಡಾ.ಗಂಗಾಧರ ವರ್ಮಾ ಹಾಗೂ ಡಾ.ಜಿಬಿನ್‌ ಜಾಯ್‌ ಸಲಹೆ ನೀಡುವರು. ಈ ಶಿಬಿರದಲ್ಲಿ ಬೊಜ್ಜುತನ, ಪಾಶ್ರ್ವವಾಯು, ಚರ್ಮರೋಗ, ಮಧುಮೇಹ, ಕ್ರಾನಿಕ್‌ ಅಸ್ತಮಾ, ಸಂಧಿವಾತ, ಕಿಡ್ನಿ ಸ್ಟೋನ್‌, ಗಾಲ್‌ ಬ್ಲಾಡರ್‌ ಸ್ಟೋನ್‌ ಅಥವಾ ಯಾವುದೇ ಇತರ ರೋಗ ಪೀಡಿತರು ಉಚಿತ ಸಲಹೆ ಪಡೆಯಬಹುದು.ಮಾಹಿತಿಗೆ ಮೊ: 98863-28136 / 98808-88426 ಸಂಪರ್ಕಿಸಬೇಕೆಂದು ಡಾ.ಕೆ. ಎಸ್‌. ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ