ಆ್ಯಪ್ನಗರ

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಕಾಲೇಜಿಗೆ ಚಿನ್ನ

ಅಣ್ಣಿಗೇರಿ : ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಉನ್ನತ ಶಿಕ್ಷ ಣ ಇಲಾಖೆ, ಜಲಗಾಂವ ಗಾಂಧಿ ರಿಸರ್ಚ ಪೌಂಢೇಶನ್‌ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ 150ನೇ ಜನ್ಮಶತಮಾನೋತ್ಸವದ ಅಂಗವಾಗಿ 2018-19ನೇ ಸಾಲಿನಲ್ಲಿ ಗಾಂಧೀಜಿ ವಿಚಾರ ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರ ಸಂಸ್ಕಾರ ಎಂಬ ವಿಷಯ ಕುರಿತು ಪರೀಕ್ಷೆಯಲ್ಲಿ

Vijaya Karnataka 19 Jul 2019, 5:00 am
ಅಣ್ಣಿಗೇರಿ : ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಉನ್ನತ ಶಿಕ್ಷ ಣ ಇಲಾಖೆ, ಜಲಗಾಂವ ಗಾಂಧಿ ರಿಸರ್ಚ ಪೌಂಢೇಶನ್‌ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ 150ನೇ ಜನ್ಮಶತಮಾನೋತ್ಸವದ ಅಂಗವಾಗಿ 2018-19ನೇ ಸಾಲಿನಲ್ಲಿ ಗಾಂಧೀಜಿ ವಿಚಾರ ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರ ಸಂಸ್ಕಾರ ಎಂಬ ವಿಷಯ ಕುರಿತು ಪರೀಕ್ಷೆಯಲ್ಲಿ
Vijaya Karnataka Web gold for college in gandhi ritual examination
ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಕಾಲೇಜಿಗೆ ಚಿನ್ನ


ವಿಜೇತರಿಗೆ ಧಾರವಾಡದ ಅಂಜುಮನ್‌ ಕಾಲೇಜಿನಲ್ಲಿ ಬಹುಮಾನ ಹಾಗೂ ಪ್ರಶಸ್ತಿ ವಿತರಿಸಲಾಯಿತು.

ಪರೀಕ್ಷೆಯಲ್ಲಿ ಸ್ಥಳೀಯ ಎಂ.ಬಿ. ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣೇಶಗೌಡ ಪಾಟೀಲ, ಇಂತಿಯಾಜ ಅಹ್ಮದ ಕರಬುಡ್ಡಿ ಚಿನ್ನದ ಪದಕ, ರಾಧಾಶ್ರೀ ಗೌಳಿ ಬೆಳ್ಳಿ ಪದಕ, ಸಹನಾ ರೋಣದ ಕಂಚಿನ ಪದಕ ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರೊ.ವೈ.ಐ.ಚವ್ಹಾಣ ಮಾರ್ಗದರ್ಶನ ನೀಡಿದ್ದಾರೆ. ಪ್ರಿನ್ಸಿಪಾಲ ಡಾ.ಸುಧಾ ಕೌಜಗೇರ ಅಭಿನಂದಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ