ಆ್ಯಪ್ನಗರ

ಜಿಮ್ನಾಸ್ಟಿಕ್‌ನಲ್ಲಿ ಚಿನ್ನದ ಪದಕ

ಧಾರವಾಡ: ನಗರದ ಜೆಎಸ್‌ಎಸ್‌ಎಸ್‌ ಎಂಐಯುಜಿ ಮತ್ತು ಪಿಜಿಯ ಅಧ್ಯಯನ ಸಂಸ್ಥೆಯಲ್ಲಿಬಿಕಾಂ ಪ್ರಥಮ ವರ್ಷದಲ್ಲಿಅಧ್ಯಯನ ಮಾಡುತ್ತಿರುವ ಅಮೃತ ಮುದ್ರಬೆಟ ಅವರು ಆಸಾಂನ ಗುಹಾಟಿಯಲ್ಲಿನಡೆದ ಖೇಲೋ ಇಂಡಿಯಾ ಕ್ರಿಡಾಕೂಟದ 3ನೇ ಆವೃತ್ತಿಯ 21 ವರ್ಷದ ವಯೋಮಿತಿಯ ಜಿಮ್ನಾಸ್ಟಿಕ್‌ನ ಫ್ಲೋರ್‌ ಎಕ್ಸಸೈಜ್‌ ವಿಭಾಗದಲ್ಲಿಬಂಗಾರದ ಪದಕ ಪಡೆದಿದ್ದಾನೆ.

Vijaya Karnataka 23 Jan 2020, 5:00 am
ಧಾರವಾಡ: ನಗರದ ಜೆಎಸ್‌ಎಸ್‌ಎಸ್‌ ಎಂಐಯುಜಿ ಮತ್ತು ಪಿಜಿಯ ಅಧ್ಯಯನ ಸಂಸ್ಥೆಯಲ್ಲಿಬಿಕಾಂ ಪ್ರಥಮ ವರ್ಷದಲ್ಲಿಅಧ್ಯಯನ ಮಾಡುತ್ತಿರುವ ಅಮೃತ ಮುದ್ರಬೆಟ ಅವರು ಆಸಾಂನ ಗುಹಾಟಿಯಲ್ಲಿನಡೆದ ಖೇಲೋ ಇಂಡಿಯಾ ಕ್ರಿಡಾಕೂಟದ 3ನೇ ಆವೃತ್ತಿಯ 21 ವರ್ಷದ ವಯೋಮಿತಿಯ ಜಿಮ್ನಾಸ್ಟಿಕ್‌ನ ಫ್ಲೋರ್‌ ಎಕ್ಸಸೈಜ್‌ ವಿಭಾಗದಲ್ಲಿಬಂಗಾರದ ಪದಕ ಪಡೆದಿದ್ದಾನೆ.
Vijaya Karnataka Web gold medal in gymnastics
ಜಿಮ್ನಾಸ್ಟಿಕ್‌ನಲ್ಲಿ ಚಿನ್ನದ ಪದಕ


ಸಾಧನೆ ಮಾಡಿದ ವಿದ್ಯಾರ್ಥಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ಪ್ರಾಚಾರ್ಯ ಡಾ.ಅಜಿತ ಪ್ರಸಾದ ಅಭಿನಂದನೆ ಸಲ್ಲಿಸಿಸುವುದರ ಜತೆಗೆ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ದೈಹಿಕ ಶಿಕ್ಷಕ ಜಿನಪ್ಪ ಕುಂದಗೊಳ, ಶ್ರವಣ ಯೋಗಿ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ