ಆ್ಯಪ್ನಗರ

12 ಲಕ್ಷ ರೂ.ಮೌಲ್ಯದ ಚಿನ್ನದ ಗಟ್ಟಿ ಕಳವು

ಹುಬ್ಬಳ್ಳಿ : ಚಿನ್ನಾಭರಣ ತಯಾರಿಸುವ ಮಳಿಗೆಗೆ ಕನ್ನ ಹಾಕಿದ ಕಳ್ಳರು 12 ಲಕ್ಷ ಮೌಲ್ಯದ ಗಟ್ಟಿ ಚಿನ್ನವನ್ನು ದೋಚಿದ ಘಟನೆ ಇಲ್ಲಿನ ತೋರವಿಗಲ್ಲಿಯಲ್ಲಿ ಇತ್ತೀಚೆಗೆ ನಡೆದಿದೆ.

Vijaya Karnataka 27 Jun 2019, 5:00 am
ಹುಬ್ಬಳ್ಳಿ : ಚಿನ್ನಾಭರಣ ತಯಾರಿಸುವ ಮಳಿಗೆಗೆ ಕನ್ನ ಹಾಕಿದ ಕಳ್ಳರು 12 ಲಕ್ಷ ಮೌಲ್ಯದ ಗಟ್ಟಿ ಚಿನ್ನವನ್ನು ದೋಚಿದ ಘಟನೆ ಇಲ್ಲಿನ ತೋರವಿಗಲ್ಲಿಯಲ್ಲಿ ಇತ್ತೀಚೆಗೆ ನಡೆದಿದೆ.
Vijaya Karnataka Web gold worth rs 12 lakh stolen
12 ಲಕ್ಷ ರೂ.ಮೌಲ್ಯದ ಚಿನ್ನದ ಗಟ್ಟಿ ಕಳವು


ಸತೀಶ ಕುರಡಿಕರ ಎಂಬುವರಿಗೆ ಸೇರಿದ್ದ ದೇವಿ ಮ್ಯಾನುಫ್ಯಾಕ್ಚರಿಂಗ್‌ ವರ್ಕ್ಸ್‌ನಲ್ಲಿ ಈ ಕಳ್ಳತನವಾಗಿದೆ. ಜೂ. 23 ಮಳಿಗೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವಸ್ಥಾನದ ಕೆಲಸದ ವಿಭಾಗದಲ್ಲಿದ್ದ 12 ಲಕ್ಷ ಮೌಲ್ಯದ ಗಟ್ಟಿ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಸತೀಶ ಕುಡಿಕರ ನೀಡಿದ ದೂರಿನ ಮೇರೆಗೆ ಘಂಟಿಕೇರಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ