ಆ್ಯಪ್ನಗರ

ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ

ಹುಬ್ಬಳ್ಳಿ : ಭಜಂತ್ರಿ ಸಮುದಾಯದ ಸಮುದಾಯ ಭವನಕ್ಕೆ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅನುದಾನದಡಿ 5ಲಕ್ಷ ರೂ.ಮಂಜೂರಿ ಮಾಡಿದ ಪತ್ರವನ್ನು ಹುಬ್ಬಳ್ಳಿಯ ದೇವಾಂಗಪೇಟೆಯ ಶ್ರೀ ಶರಣ ನೂಲಿಯ ಚಂದಯ್ಯಸ್ವಾಮಿ ಕೋರಮ ಕೊರವರ ಹಿತಾಭಿವೃದ್ಧಿ ಸಂಘ ಹಾಗೂ ಶ್ರೀ ಕರೆಮ್ಮ ದೇವಿ ಸಮಿತಿ ಅಧ್ಯಕ್ಷ ಸುಭಾಷ ಮಾನಳ್ಳಿ ಮತ್ತು ಈಶ್ವರಗೌಡ ಪಾಟೀಲ ಅವರಿಗೆ ನೀಡಿದರು.

Vijaya Karnataka 31 Aug 2019, 5:00 am
ಹುಬ್ಬಳ್ಳಿ : ಭಜಂತ್ರಿ ಸಮುದಾಯದ ಸಮುದಾಯ ಭವನಕ್ಕೆ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅನುದಾನದಡಿ 5ಲಕ್ಷ ರೂ.ಮಂಜೂರಿ ಮಾಡಿದ ಪತ್ರವನ್ನು ಹುಬ್ಬಳ್ಳಿಯ ದೇವಾಂಗಪೇಟೆಯ ಶ್ರೀ ಶರಣ ನೂಲಿಯ ಚಂದಯ್ಯಸ್ವಾಮಿ ಕೋರಮ ಕೊರವರ ಹಿತಾಭಿವೃದ್ಧಿ ಸಂಘ ಹಾಗೂ ಶ್ರೀ ಕರೆಮ್ಮ ದೇವಿ ಸಮಿತಿ ಅಧ್ಯಕ್ಷ ಸುಭಾಷ ಮಾನಳ್ಳಿ ಮತ್ತು ಈಶ್ವರಗೌಡ ಪಾಟೀಲ ಅವರಿಗೆ ನೀಡಿದರು.
Vijaya Karnataka Web grant for construction of community house
ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ


ಇದೇ ಸಂದರ್ಭದಲ್ಲಿ ಸಚಿವರಿಗೆ ಕಮಿಟಿಯ ವತಿಯಿಂದ ನೋಟಬುಕ್‌ ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಮಂಜು ಭಜಂತ್ರಿ, ಸಂತೋಷ ಭಜಂತ್ರಿ, ನಾರಾಯಣ ಭಜಂತ್ರಿ, ಪ್ರಕಾಶ ಭಜಂತ್ರಿ, ರವಿ ಭಜಂತ್ರಿ, ಮಂಜುಳಾ ಭಜಂತ್ರಿ, ಗೀತಾ ಭಜಂತ್ರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ