ಹುಬ್ಬಳ್ಳಿ : ಭಜಂತ್ರಿ ಸಮುದಾಯದ ಸಮುದಾಯ ಭವನಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅನುದಾನದಡಿ 5ಲಕ್ಷ ರೂ.ಮಂಜೂರಿ ಮಾಡಿದ ಪತ್ರವನ್ನು ಹುಬ್ಬಳ್ಳಿಯ ದೇವಾಂಗಪೇಟೆಯ ಶ್ರೀ ಶರಣ ನೂಲಿಯ ಚಂದಯ್ಯಸ್ವಾಮಿ ಕೋರಮ ಕೊರವರ ಹಿತಾಭಿವೃದ್ಧಿ ಸಂಘ ಹಾಗೂ ಶ್ರೀ ಕರೆಮ್ಮ ದೇವಿ ಸಮಿತಿ ಅಧ್ಯಕ್ಷ ಸುಭಾಷ ಮಾನಳ್ಳಿ ಮತ್ತು ಈಶ್ವರಗೌಡ ಪಾಟೀಲ ಅವರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರಿಗೆ ಕಮಿಟಿಯ ವತಿಯಿಂದ ನೋಟಬುಕ್ ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಮಂಜು ಭಜಂತ್ರಿ, ಸಂತೋಷ ಭಜಂತ್ರಿ, ನಾರಾಯಣ ಭಜಂತ್ರಿ, ಪ್ರಕಾಶ ಭಜಂತ್ರಿ, ರವಿ ಭಜಂತ್ರಿ, ಮಂಜುಳಾ ಭಜಂತ್ರಿ, ಗೀತಾ ಭಜಂತ್ರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವರಿಗೆ ಕಮಿಟಿಯ ವತಿಯಿಂದ ನೋಟಬುಕ್ ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಮಂಜು ಭಜಂತ್ರಿ, ಸಂತೋಷ ಭಜಂತ್ರಿ, ನಾರಾಯಣ ಭಜಂತ್ರಿ, ಪ್ರಕಾಶ ಭಜಂತ್ರಿ, ರವಿ ಭಜಂತ್ರಿ, ಮಂಜುಳಾ ಭಜಂತ್ರಿ, ಗೀತಾ ಭಜಂತ್ರಿ ಉಪಸ್ಥಿತರಿದ್ದರು.