ಆ್ಯಪ್ನಗರ

ಯೋಗದಿಂದ ಆರೋಗ್ಯ ವೃದ್ಧಿ

ಹುಬ್ಬಳ್ಳಿ: ಯೋಗಾಭ್ಯಾಸ, ಪ್ರಾಣಾಯಾಮ ಮಾಡಲು ವಯೋಭೇದ, ಲಿಂಗಭೇದವಾಗಲಿ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳುವದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಯೋಗ ಶಿಕ್ಷಕಿ ಮಂಗಳಾ ನರವಣಿ ಹೇಳಿದರು.

Vijaya Karnataka 20 Oct 2019, 5:00 am
ಹುಬ್ಬಳ್ಳಿ: ಯೋಗಾಭ್ಯಾಸ, ಪ್ರಾಣಾಯಾಮ ಮಾಡಲು ವಯೋಭೇದ, ಲಿಂಗಭೇದವಾಗಲಿ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳುವದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಯೋಗ ಶಿಕ್ಷಕಿ ಮಂಗಳಾ ನರವಣಿ ಹೇಳಿದರು.
Vijaya Karnataka Web health enhancement from yoga
ಯೋಗದಿಂದ ಆರೋಗ್ಯ ವೃದ್ಧಿ


ಹೇಮಂತನಗರದ ಶ್ರೀ ಗೌರಿ ಬಳಗದ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಮಾತನಾಡಿದರು. ಆಹಾರ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖ. ಒಳ್ಳೆಯ ಆಹಾರ ಸೇವಿಸುವುದು ಹೆಚ್ಚು ನೀರು ಕುಡಿವುದು ಮತ್ತು ಆರೋಗ್ಯ ಪಾಲನೆ ದೃಷ್ಟಿಯಿಂದ ಮಹಿಳೆಯರು ಮಾಡಲೇಬೇಕಾದ ಕೆಲವು ಆಸನ ರೂಢಿಸಿಕೊಳ್ಳಬೇಕು. ವಚನ, ಯೋಗ,ಅಧ್ಯಾತ್ಮ ಒಂದಕೊಂದು ಪೂರಕವಾಗಿ ದೇಹ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಅನುಪಮ ಪಾಟೀಲ…, ವಿಜಯ ಕೋಹಳ್ಳಿ, ಸುಧಾ ಗಂಜಿ, ವಿಜಯಲಕ್ಷ್ಮಿ, ಗೀತಾ ದೇಸಾಯಿ, ಲಲಿತ ಯಾದಗಿರಿ, ಉಮಾ ಹಂಪಣ್ಣವರ, ಸುಶೀಲಾ ಹನಸಿ, ರತ್ನ ಅಕ್ಕಲಕೋಟೆ, ಪುಷ್ಪಾ ಗಡಾದ, ಸುನೀತಾ ರೂಡಗಿ, ಮಾಲ ಕಲಬುರಗಿ, ಪೂರ್ಣಿಮಾ, ಗೀತ ಹಾಲೊಳ್ಳಿ, ವಿಜಯಾ ಕೋಹಳ್ಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ