ಆ್ಯಪ್ನಗರ

ಹಿರೋಯಿನ್‌ ಬೇಕಾಗಿದ್ದಾಳೆ ನಾಟಕ ಪ್ರದರ್ಶನ 30ಕ್ಕೆ

ಹುಬ್ಬಳ್ಳಿ: ಕಲಘಟಗಿ ತಾಲೂಕು ಹಿರೇಹೊನ್ನಿಹಳ್ಳಿಯ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನ.30 ರಂದು ಸಂಜೆ 7.30ಕ್ಕೆ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿಕನ್ನಡಮ್ಮನ ಹಬ್ಬ 64ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನಾಡು ನುಡಿ ಚಿಂತನಾ ಸಮಾವೇಶ ಹಾಗೂ

Vijaya Karnataka 28 Nov 2019, 5:00 am
ಹುಬ್ಬಳ್ಳಿ: ಕಲಘಟಗಿ ತಾಲೂಕು ಹಿರೇಹೊನ್ನಿಹಳ್ಳಿಯ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನ.30 ರಂದು ಸಂಜೆ 7.30ಕ್ಕೆ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿಕನ್ನಡಮ್ಮನ ಹಬ್ಬ 64ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನಾಡು ನುಡಿ ಚಿಂತನಾ ಸಮಾವೇಶ ಹಾಗೂ ಹಿರೋಯಿನ್‌ ಬೇಕಾಗಿದ್ದಾಳೆ ಎಂಬ ಸಂಪೂರ್ಣ ಹಾಸ್ಯ ನಾಟಕ ಪ್ರದರ್ಶನ ಜರುಗಲಿದೆ.
Vijaya Karnataka Web heroine wanted a drama show at 30th
ಹಿರೋಯಿನ್‌ ಬೇಕಾಗಿದ್ದಾಳೆ ನಾಟಕ ಪ್ರದರ್ಶನ 30ಕ್ಕೆ


ಶಾಸಕ ಸಿ.ಎಂ.ನಿಂಬಣ್ಣವರ ನಾಟಕಕ್ಕೆ ಚಾಲನೆ ನೀಡುವರು. ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಕನ್ನಡ ಕನ್ನಡ ನಾಡು ನುಡಿ ಚಿಂತನೆಗೆ ಚಾಲನೆ ನೀಡುವರು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ, ಗ್ರಾಪಂ ಅಧ್ಯಕ್ಷ ಸಹದೇವಪ್ಪ ಧನಿಗೊಂಡ ಅಧ್ಯಕ್ಷತೆ ವಹಿಸುವರು.

ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಷಣ್ಮುಖಪ್ಪ ತಾರಿಹಾಳ ಹಾಗೂ ಷಣ್ಮುಖಪ್ಪ ಕಾಳಪ್ಪ ಬಡಿಗೇರ ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ