ಆ್ಯಪ್ನಗರ

ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ಇಂದು

ಅಣ್ಣಿಗೇರಿ: ನವಲಗುಂದ ಉಪ-ವಿಭಾಗ ವ್ಯಾಪ್ತಿಯ ಅಣ್ಣಿಗೇರಿ ಶಹರ ಶಾಖೆಯಲ್ಲಿ ಜು.24 ರಂದು ಕರೆದಲ್ಲಿ ಸಭೆಯಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸದಿರುವ ಕಾರಣದಿಂದ ಮುಂದೂಡಿದ ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ಜು.29 ರಂದು ಬೆಳಗ್ಗೆ 10 ಗಂಟೆಗೆ ಆದಿಕವಿ ಪಂಪ ಸ್ಮಾರಕದಲ್ಲಿ ನಡೆಲಿದೆ.

Vijaya Karnataka 29 Jul 2019, 5:00 am
ಅಣ್ಣಿಗೇರಿ: ನವಲಗುಂದ ಉಪ-ವಿಭಾಗ ವ್ಯಾಪ್ತಿಯ ಅಣ್ಣಿಗೇರಿ ಶಹರ ಶಾಖೆಯಲ್ಲಿ ಜು.24 ರಂದು ಕರೆದಲ್ಲಿ ಸಭೆಯಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸದಿರುವ ಕಾರಣದಿಂದ ಮುಂದೂಡಿದ ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ಜು.29 ರಂದು ಬೆಳಗ್ಗೆ 10 ಗಂಟೆಗೆ ಆದಿಕವಿ ಪಂಪ ಸ್ಮಾರಕದಲ್ಲಿ ನಡೆಲಿದೆ.
Vijaya Karnataka Web hescom consumer awareness meeting today
ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ಇಂದು


ಅಣ್ಣಿಗೇರಿ ಶಹರ ಮತ್ತು ಗ್ರಾಮೀಣ ಶಾಖೆಗೆ ಸಂಬಂಧಿಸಿದ ಎಲ್ಲ ಗ್ರಾಮಗಳ ವಿದ್ಯುತ್‌ ಗ್ರಾಹಕರು ಸಭೆಯಲ್ಲಿ ಭಾಗವಹಿಸಬೇಕೆಂದು ನವಲುಗಂದ ಹೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ