ಆ್ಯಪ್ನಗರ

ಇಂದಿನಿಂದ ಹೆಸ್ಕಾಂ ಗ್ರಾಹಕ ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವತಿಯಿಂದ ವಿದ್ಯುತ್‌ ಬಳಕೆಯಲ್ಲಿ ಸುರಕ್ಷ ತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಸೌರಶಕ್ತಿ ಬಳಕೆ ಬಗ್ಗೆ ಆ.6ರಿಂದ 9ರವರೆಗೆ ನಗರದ ವಿವಿಧೆಡೆ ಗ್ರಾಹಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 6 Aug 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವತಿಯಿಂದ ವಿದ್ಯುತ್‌ ಬಳಕೆಯಲ್ಲಿ ಸುರಕ್ಷ ತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಸೌರಶಕ್ತಿ ಬಳಕೆ ಬಗ್ಗೆ ಆ.6ರಿಂದ 9ರವರೆಗೆ ನಗರದ ವಿವಿಧೆಡೆ ಗ್ರಾಹಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web hescom consumer awareness program from today
ಇಂದಿನಿಂದ ಹೆಸ್ಕಾಂ ಗ್ರಾಹಕ ಜಾಗೃತಿ ಕಾರ್ಯಕ್ರಮ


6.ರಂದು ಬೆಳಗ್ಗೆ 10.30 ರಿಂದ 1.00 ವರೆಗೆ ಕೇಶ್ವಾಪುರ ಮಧುರಾ ಎಸ್ಟೇಟ್‌ ಸಮುದಾಯ ಭವನ, ಚಾಣಕ್ಯಪುರಿ, ಸಿದ್ಧಾರೂಡ ನಗರ ಕೆ.ಎಚ್‌.ಬಿ. ಕಚೇರಿಯ ಸಭಾಂಗಣ, ಚಾಣಕ್ಯಪುರಿ, ತಾರಿಹಾಳ ಹಳೇ ವಿಜಯ ಬ್ಯಾಂಕ್‌, ವಿಜಯ ಬ್ಯಾಂಕ ವೃತ್ತ,

7 ರಂದು 10.30 ರಿಂದ 1 ರವರೆಗೆ ವಿಶ್ವೇಶ್ವರನಗರ ಸಂತೋಷ ನಗರ ಸಮುದಾಯ ಭವನ, ಗಣಪತಿಗುಡಿ ಹತ್ತಿರ, ಮಂಟೂರರಸ್ತೆ ಟೌನ್‌ ಹಾಲ್‌, ಜೆ.ಸಿ ನಗರ, ಉಣಕಲ್‌ ಪಾಟೀದಾರ್‌ ಸಮುದಾಯ ಭವನ, ಟಿಂಬರ್‌ಯಾರ್ಡ, ಉಣಕಲ್‌

8ರಂದು 10.30 ರಿಂದ 1ರ ವರೆಗೆ ಬಂಕಾಪುರ ಚೌಕ ಓಲೇಮಠ, ಬೌಮಪುರಓಣೆ, ಹಳೇಹುಬ್ಬಳ್ಳಿ, ಉದ್ಯಮ ನಗರ ಎನ್‌.ಕೆ.ಎಸ್‌.ಎಸ್‌.ಐ ಹಾಲ್‌, 1ನೇ ಗೇಟ್‌, ಗೊಕುಲ್‌ರಸ್ತೆ, 9ರಂದು 10.30 ರಿಂದ 1.ರ ವರೆಗೆ ಗೊಪನಕೊಪ್ಪ ಮಾರುತಿದೇವಸ್ಥಾನ ಸಮುದಾಯ ಭವನ, ನಾಗಶೆಟ್ಟಿಕೊಪ್ಪ, ವಿದ್ಯುತ್‌ ನಗರ ಬನಶಂಕರಿಕಲ್ಯಾಣ ಮಂಟಪ, ವಿನಾಯಕ ಚೌಕ ಹತ್ತಿರ, ನೇಕಾರನಗರ ಹಾಗೂ ನವನಗರ ಸದಾಶಿವಾನಂದ ಕೈಲಾಸ ಮಂಟಪ, ಬೈರಿದೇವರಕೊಪ್ಪದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ